Webdunia - Bharat's app for daily news and videos

Install App

ರಾಮ ಸೇತು ಮಾನವ ನಿರ್ಮಿತವೇ? ಪ್ರಾಕೃತಿಕವೇ?

Webdunia
ಶನಿವಾರ, 25 ಮಾರ್ಚ್ 2017 (13:46 IST)
ನವದೆಹಲಿ: ತ್ರೇತಾಯುಗದಲ್ಲಿ ಲಂಕೆಗೆ ಹೋಗಲು ಶ್ರೀರಾಮ ಚಂದ್ರ ಹನುಮಂತನ ಸಹಾಯದಿಂದ ರಾಮ ಸೇತು ಕಟ್ಟಿದ. ಅದು ಈಗಲೂ ಇದೆ ಎಂದು ನಂಬಲಾಗುತ್ತಿದೆ. ಈ ರಾಮಸೇತು ಇರುವುದೇನೋ ನಿಜ. ಆದರೆ ಇದು ಪ್ರಾಕೃತಿಕವಾಗಿ ಆಗಿದ್ದೇ ಅಥವಾ ಮಾನವ ನಿರ್ಮಿತವೇ ಎಂದು ಅನುಮಾನಗಳಿವೆ.

 

ಇದನ್ನು ಪರಿಹರಿಸಲು ಇದೀಗ ಪುರಾತತ್ವ ಇಲಾಖೆ ಅಧ್ಯಯನವೊಂದಕ್ಕೆ ಮುಂದಾಗಿದೆ. ಮುಂಬರುವ ಅಕ್ಟೋಬರ್ ತಿಂಗಳಿನಿಂದ ನವಂಬರ್ ವರೆಗೆ ರಾಮ ಸೇತುವಿನ ಬಗ್ಗೆ ಅಧ್ಯಯನ ನಡೆಸಲಾಗುವುದಂತೆ.

 
ಈ ಮೂಲಕ ಶ್ರೀಲಂಕಾಕ್ಕೆ ಸಮುದ್ರ ಮಾರ್ಗದಲ್ಲಿ ಸಂಪರ್ಕ ಕಲ್ಪಿಸುವ ಈ ಸೇತುವೆ ಮಾನವ ನಿರ್ಮಿತವೇ? ಪ್ರಾಕೃತಿಕವೇ ಎಂದು ತಿಳಿದುಬರಲಿದೆ. ಇದಕ್ಕಾಗಿ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ತಜ್ಞರನ್ನು ಬಳಸಿಕೊಳ್ಳಲಾಗುವುದು ಎಂದು ಪುರಾತತ್ವ ಇಲಾಖೆಯ ನಿರ್ದೇಶಕರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments