Webdunia - Bharat's app for daily news and videos

Install App

ಎಟಿಎಂಗಳಲ್ಲಿ ಹಣವಿಲ್ಲ, ನೋಟುಗಳಿಂದ ಗಾಯಕಿಯನ್ನೇ ಮುಳುಗಿಸಿದರು

Webdunia
ಸೋಮವಾರ, 26 ಡಿಸೆಂಬರ್ 2016 (10:16 IST)
ಒಂದೆಡೆ ಜನರು ಹಣಕ್ಕಾಗಿ ಎಟಿಎಂ, ಬ್ಯಾಂಕ್‌ಗಳ ಮುಂದೆ ಗಂಟೆಗಟ್ಟಲೆ ಸರತಿಸಾಲಲ್ಲಿ ನಿಲ್ಲುತ್ತಾರೆ. ಎಷ್ಟು ಕಟ್ಟಪಟ್ಟರೂ ಕೈಗೆ ಸಿಗುವುದು ಅಷ್ಟೋ ಇಷ್ಟು. ಅಷ್ಟೇ ಅಲ್ಲ ದೇಶದಲ್ಲಿರುವ ಹೆಚ್ಚಿನ ಎಟಿಎಂಗಳ ಮಂದೆ ನೋ ಕ್ಯಾಶ್ ಬೋರ್ಡ್‌ನ್ನೇ ನೇತು ಹಾಕಿರುವುದನ್ನು ಕಾಣುತ್ತೇನೆ. ಆದರೆ ಗುಜರಾತಿನ ನವಸಾರಿಯಲ್ಲಿ ನಡೆದಿರುವ ಒಂದು ಘಟನೆ, ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. 
ಉತ್ತರ ಭಾರತದಲ್ಲಿ ಭಜನೆ, ಗಾಯನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಣವನ್ನು ಸುರಿಯುವ ಸಂಪ್ರದಾಯವಿದೆ. ಅಂತೆಯೇ ನಿನ್ನೆ ಕೂಡ ಗುಜರಾತಿನ ನವಸಾರಿಯಲ್ಲಿ ಭಾನುವಾರ "ಭಜನ್ ಸಂಧ್ಯಾ" ಕಾರ್ಯಕ್ರಮದಲ್ಲಿ ಗಾಯಕಿಯ ಮೇಲೆ ಹಣವನ್ನು ಸುರಿಯಲಾಗಿದೆ. 10 ರೂಪಾಯಿಯಿಂದ ಹಿಡಿದು 2,000 ರೂಪಾಯಿವರೆಗಿನ ನೋಟುಗಳಿಂದಲೇ ಆಕೆಯನ್ನು ಮುಳುಗಿಸಲಾಗಿದೆ. 
 
ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿರುವಾಗ ಇಷ್ಟೊಂದು ಪ್ರಮಾಣದ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಉದ್ಭವವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments