Webdunia - Bharat's app for daily news and videos

Install App

ಕಡಿಮೆ ಬಡ್ಡಿದರಗಳಿಂದ ಮಾರುಕಟ್ಟೆಗಳು ವಿರೂಪ: ರಾಜನ್ ಎಚ್ಚರಿಕೆ

Webdunia
ಮಂಗಳವಾರ, 6 ಸೆಪ್ಟಂಬರ್ 2016 (19:38 IST)
ಈ ತಿಂಗಳು ಅಧಿಕಾರಾವಧಿ ಮುಗಿಸಿದ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ,ಕಡಿಮೆ ಬಡ್ಡಿದರಗಳು ಜಾಗತಿಕವಾಗಿ ಮಾರುಕಟ್ಟೆಗಳನ್ನು ವಿರೂಪಗೊಳಿಸುತ್ತದೆ ಎಂದು ಹೇಳಿದ್ದಾರೆ.
 
ಅಮೆರಿಕ ಮತ್ತು ಯುರೋಪ್ ಬೆಳವಣಿಗೆಗೆ ಉತ್ತೇಜಿಸುವ ಕ್ರಮವಾಗಿ ಬಡ್ಡಿ ದರಗಳನ್ನು ಕಡಿಮೆ ಪ್ರಮಾಣದಲ್ಲಿ ಇರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು ಆ ರಾಷ್ಟ್ರಗಳು ಬಡ್ಡಿದರಗಳನ್ನು ಏರಿಸಿದರೆ, ಪ್ರಗತಿ ಕುಂಠಿತವಾಗುತ್ತೆಂಬ ಭಯದಲ್ಲಿ ಸಿಕ್ಕಿಬಿದ್ದಿವೆ ಎಂದು ಪ್ರತಿಕ್ರಿಯಿಸಿದರು. 
 
ಪ್ರಗತಿಗೆ ಉತ್ತೇಜಿಸಲು ಅಗತ್ಯವಾದ ವಿವಿಧ ರೀತಿಯ ಸುಧಾರಣೆಗಳು ಮತ್ತು ನೀತಿಯ ಇತರೆ ಅಸ್ತ್ರಗಳಿಗೆ ಕಡಿಮೆ ಬಡ್ಡಿ ದರ ಪರ್ಯಾಯವಲ್ಲ ಎಂದು ರಾಜನ್ ಹೇಳಿದರು.
 
ಸೆ. 4ರಂದು ಅಧಿಕಾರ ತ್ಯಜಿಸಿದ ರಾಜನ್ ನ್ಯೂಯಾರ್ಕ್ ಟೈಮ್ಸ್ ಜತೆ ಸಂದರ್ಶನದಲ್ಲಿ ಮಾತನಾಡುತ್ತಾ, ದೇಶವು ಈಗ ಕೈಗೊಂಡಿರುವ ಬ್ಯಾಂಕ್ ಶುದ್ಧೀಕರಣ ಕ್ರಿಯೆಯನ್ನು ಮುಗಿಸುತ್ತದೆಂದೂ ಹಾಗೂ ಕಡಿಮೆ ಹಣದುಬ್ಬರಕ್ಕೆ ಆದ್ಯತೆ ನೀಡುವುದನ್ನು ಮುಂದುವರಿಸುತ್ತದೆಂದು ಆಶಿಸಿದರು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಪರೇಷನ್ ಸಿಂಧು: 3,170 ಭಾರತೀಯರು ಇಸ್ರೇಲ್‌– ಇರಾನ್‌ನಿಂದ ತಾಯ್ನಾಡಿಗೆ

ಮೋಸ್ಟ್ ವಾಂಟೆಡ್‌ ಗ್ಯಾಂಗ್‌ಸ್ಟರ್‌ ರೂಮಿ ವೊಗ್ರಾ ಎನ್‌ಕೌಂಟರ್‌ನಲ್ಲಿ ಸಾವು

ಸಿದ್ದರಾಮಯ್ಯನವರೇ ಯಾವುದೇ ಕಾರಣಕ್ಕೂ ಡಿಕೆಶಿ ಕೈಗೆ ಕರ್ನಾಟಕವನ್ನು ನೀಡಬೇಡಿ: ಬಸನಗೌಡ ಪಾಟೀಲ್

ಕುಮಾರಸ್ವಾಮಿ ಪತ್ರಕ್ಕೆ ಸಿಕ್ತು ಕೇಂದ್ರದಿಂದ ಸ್ಪಂದನೆ: ಮಾವು ಬೆಳೆಗಾರರಿಗೆ ಗುಡ್‌ನ್ಯೂಸ್‌

ವಾಟ್ಸಾಪ್‌ ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕಿರಿ: ಯುವತಿ ಸಾವಿಗೆ ಶರಣು

ಮುಂದಿನ ಸುದ್ದಿ
Show comments