Webdunia - Bharat's app for daily news and videos

Install App

ಏ.5ರಂದು ಎಲ್ಲರೂ ಒಂದಾಗಿ ಜ್ಯೋತಿ ಬೆಳಗಿಸಿ ಭಾರತ ಗೆಲ್ಲಿಸಿ- ಪ್ರಧಾನಿ ಮೋದಿ ಕರೆ

Webdunia
ಶುಕ್ರವಾರ, 3 ಏಪ್ರಿಲ್ 2020 (09:30 IST)
ನವದೆಹಲಿ : ಏ.5ರಂದು ಎಲ್ಲರೂ ಒಂದಾಗೋಣ. ದೀಪ ಹಚ್ಚಿ ಭಾರತ ಗೆಲ್ಲಿಸಿ ಎಂದು  ದೇಶದ ಜನತೆಗೆ ಪ್ರದಾನಿ ಮೋದಿ ಕರೆನೀಡಿದ್ದಾರೆ.


ಇಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ಅವರು ಜನರಿಗೆ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಲಿರುವುದಾಗಿ ಹೇಳಿದ್ದು, ಆ ವೇಳೆ ಮಾತನಾಡಿದ ಅವರು, ಈ ಭಾನುವಾರ ನಮಗೆ ಮಹತ್ವದ ದಿನ. ಏ.5ಕ್ಕೆ ರಾತ್ರಿ 9ಕ್ಕೆ ನಿಮ್ಮ 9 ನಿಮಿಷ ಬೇಕು. ಮನೆಯಲ್ಲಿ ಲೈಟ್ ಆರಿಸಿ, ದೀಪ ಬೆಳಗಿಸಿ. ನಿಮ್ಮ ಮನೆಗಳಲ್ಲಿ ಮೊಂಬತ್ತಿ ಬೆಳಗಿಸಿ. ಟಾರ್ಚ್ ಅಥವಾ ಮೊಬೈಲ್ ಪ್ಲಾಶ್ ಲೈಟ್ ಬೆಳಗಿಸಿ. ಲೈಟ್ ಆರಿಸಿ ಹೊಸ ಬೆಳಕು ಬೆಳಗಿಸಿ. ಆ ಬೆಳಕಿನ ಮಹಾ ಶಕ್ತಿ ಅನುಭವವಾಗುತ್ತೆ.


ಬೆಳಕಿನಿಂದ ನಿಮ್ಮ ಮನಸ್ಸು ಮತ್ತಷ್ಟು ಗಟ್ಟಿಯಾಗುತ್ತೆ. ಯಾರೂ ಒಂಟಿಯಲ್ಲ ಎಂಬ ಭಾವನೆ ಗಟ್ಟಿಯಾಗುತ್ತೆ. 130 ಕೋಟಿ ಜನ ಒಂದೇ ದೃಢಸಂಕಲ್ಪ ಮಾಡಿ  ಎಂದು ತಿಳಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments