Webdunia - Bharat's app for daily news and videos

Install App

ವಿಜಯ ಘಾಟ್ ತೆರಳಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಗೌರವ ಸಲ್ಲಿಸಿದ ಮೋದಿ

Webdunia
ಗುರುವಾರ, 2 ಅಕ್ಟೋಬರ್ 2014 (11:52 IST)
ಇಂದು ದೇಶ ಮಹಾತ್ಮ ಗಾಂಧಿಯವರ ಜತೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಕೂಡ  ಆಚರಿಸುತ್ತಿದ್ದು,  ವಿಜಯ್‌ಘಾಟ್‌ನಲ್ಲಿರುವ  ಶಾಸ್ತ್ರಿ ಸಮಾಧಿಗೆ ತೆರಳಿದ  ಪ್ರಧಾನಿ ಮೋದಿ ದೇಶಭಕ್ತನಿಗೆ ನಮನ ಸಲ್ಲಿಸಿದರು. 

ಮೊದಲು ರಾಜ್‌ಘಾಟ್‌ಗೆ ಭೇಟಿ ನೀಡಿ  ಮಹಾತ್ಮ ಗಾಂಧಿಯವರ  (145 ನೇ ಜನ್ಮ ವಾರ್ಷಿಕೋತ್ಸವ)  ಸಮಾಧಿಗೆ ಮೋದಿ ಪುಷ್ಪ ಸಮರ್ಪಣೆ ಮಾಡಿದರು. 
 
ಮೋದಿ ಶಾಸ್ತ್ರಿಯವರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ  ಮಾಜಿ ಪ್ರಧಾನಿಯವರ ಮಗ, ಹಿರಿಯ ಕಾಂಗ್ರೆಸ್ ನಾಯಕ ಅನಿಲ್ ಶಾಸ್ತ್ರಿ ಕೂಡ  ಉಪಸ್ಥಿತರಿದ್ದರು. 
 
ಭಾರತದ ಎರಡನೇ ಪ್ರಧಾನಿಯಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತೀಯ  ರಾಷ್ಟ್ರೀಯ ಕಾಂಗ್ರೆಸ್ ನಾಯಕರಾಗಿದ್ದು, ಗಾಂಧಿ ಮತ್ತು  ಜವಾಹರಲಾಲ್ ನೆಹರೂ ಅವರ ನಿಷ್ಠಾವಂತ ಅನುಯಾಯಿಗಳಾಗಿದ್ದರು. 
 
ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪಡೆದವರಲ್ಲಿ ಶಾಸ್ತ್ರಿ ಮೊದಲಿಗರಾಗಿದ್ದು, ಅವರ ನೆನಪಿಗಾಗಿ ನವದೆಹಲಿಯಲ್ಲಿ ವಿಜಯ್‌ಘಾಟ್‌ನ್ನು ನಿರ್ಮಿಸಲಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments