Webdunia - Bharat's app for daily news and videos

Install App

ಗುಲ್ಮಾರ್ಗ್ ದುರಂತ: 7 ಮಂದಿ ಪ್ರವಾಸಿಗರ ಸಾವು

Webdunia
ಭಾನುವಾರ, 25 ಜೂನ್ 2017 (17:56 IST)
ಕಾಶ್ಮೀರದ ಗುಲ್ಮಾರ್ಗ್`ನಲ್ಲಿ ಪ್ರಾಕೃತಿಕ ಸೌಂದರ್ಯ ಸವಿಯಲು ಹೋಗಿದ್ದ ಪ್ರವಾಸಿಗರು ಸ್ಮಶಾನ ಸೇರಿರುವ ಘಟನೆ ನಡೆದಿದೆ.
,

ಪ್ರವಾಸಿಗರು ಗುಲ್ಮಾರ್ಗ್ ಸೌಂದರ್ಯ ವೀಕ್ಷಣೆಗೆ ತೆರಳುತ್ತಿದ್ದ ಕ್ಯಾಬಿನ್`ನ ಕೇಬಲ್ ಮೇಲೆ ಪೈನ್ ಟ್ರೀ ಉರುಳಿಬಿದ್ದ ಪರಿಣಾಮ ಕೇಬಲ್ ತಂಡಾಗಿ ಕ್ಯಾಬಿನ್ ಪಾತಾಳಕ್ಕೆ ಬಿದ್ದು ಪರಿಣಾಮ 7 ಮಂದಿ ಅಸುನೀಗಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳೂ ಸೇರಿ ದೆಹಲಿಯ ಒಂದೇ ಕುಟುಂಬದ 4 ಮಂದಿ ಸೇರಿದ್ಧಾರೆ. ಮೃತರಲ್ಲಿ ಒಬ್ಬ ಸ್ಥಳೀಯ ಗೈಡ್ ಸಹ ಸೇರಿದ್ದಾನೆ.

ವರದಿಗಳ ಪ್ರಕಾರ, ಪ್ರವಾಸಿಗರು ಕ್ಯಾಬಿನ್`ನಲ್ಲಿ ತೆರಳುತ್ತಿದ್ದಾಗ ಭೀಕರ ಬಿರುಗಾಳಿ ಬೀಸಿದ್ದು, ಪೈನ್ ಟ್ರೀ ಉರುಳಿ ಕೇಬಲ್ ಮೇಲೆ ಬಿದ್ದಿದೆ. ಕೇಬಲ್ ತುಂಡಾಗಿದೆ. ಮೃತರನ್ನ ಜಯಂತ್ ಅಂಡ್ರಾಸ್ಕರ್, ಮನಶೀ ಅಂಡ್ರಾಸ್ಕರ್, ಮಕ್ಕಳಾದ ಅನಘಾ, ಜಾಹ್ನವಿ ಎಂದು ಗುರ್ತಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಚುಚ್ಚಿಕೊಂಡ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಕೇಳಿಬಂತು ಗಂಭೀರ ಆರೋಪ: ಏನಿದು ವಂಚನೆ ಪ್ರಕರಣ

ಅಮುಲ್ ನಮ್ದೇ, ನಂದಿನಿನೂ ನಮ್ದೇ: ಧ್ವೇಷ ಯಾಕೆ ಮಾಡ್ತೀರಿ ಎಂದ ಸಿಟಿ ರವಿ

ಸೇವ್ ನಂದಿನಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಮೆಟ್ರೋದಲ್ಲಿ ಅಮೂಲ್ ಗೆ ಅವಕಾಶ ಕೊಟ್ಟಿತಾ

ನಮ್ಮ ಹಣದಿಂದಲೇ ವಿಧಾನಸೌಧ ನಿರ್ಮಾಣ ಮಾಡಿರೋದು ಪ್ರವೇಶ ಶುಲ್ಕ ಯಾಕೆ: ಮೋಹನ್ ದಾಸ್ ಪೈ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

ಮುಂದಿನ ಸುದ್ದಿ
Show comments