Webdunia - Bharat's app for daily news and videos

Install App

ಜೆಡಿಯು ನಾಯಕನಿಗೆ ಕಳುಹಿಸಲಾಗಿದ್ದ ಪಾರ್ಸೆಲ್ ಸ್ಪೋಟ: ಒಂದು ಸಾವು

Webdunia
ಮಂಗಳವಾರ, 26 ಮೇ 2015 (11:33 IST)
ಜೆಡಿಯು ಜಿಲ್ಲಾಧ್ಯಕ್ಷ ಅಭಯ್ ಖುಷ್ವಂತ್ ಅವರಿಗೆ ಕಳುಹಿಸಲಾಗಿದ್ದ ಪಾರ್ಸೆಲ್ ಸ್ಪೋಟಗೊಂಡು ಒಬ್ಬ ಮೃತಪಟ್ಟು ಇನ್ನೊಬ್ಬ ಗಾಯಗೊಂಡ ಘಟನೆ ಗಯಾದಲ್ಲಿ ಮಂಗಳವಾರ ನಡೆದಿದೆ. 
ಘಟನೆ ನಡೆದ ಸಂದರ್ಭದಲ್ಲಿ ಖುಷ್ವಂತ್ ಮನೆಯಲ್ಲಿರಲಿಲ್ಲ. 
 
ವರದಿಗಳ ಪ್ರಕಾರ ಖುಷ್ವಂತ್ ಅವರ ಮನೆಯ ಕೆಲಸಕಾರ ಸಂತೋಷ್ ಕುಮಾರ್ ಆ ಪಾರ್ಸೆಲ್ ತೆರೆಯುತ್ತಿದ್ದಾಗ ಅದು ಸ್ಪೋಟಗೊಂಡಿದೆ. ಪರಿಣಾಮ ಸಂತೋಷ್ ಮತ್ತು ಆತನ ಹತ್ತಿರ ನಿಂತಿದ್ದ ಖುಷ್ವಂತ್ ಅವರ ಭಾವ  ಗಾಯಗೊಂಡರು. ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಂತೋಷ್ ಸಾವನ್ನಪ್ಪಿದ್ದಾರೆ. 
 
ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸೋಮವಾರ ತಡರಾತ್ರಿ ಸಚಿವರ ನಿವಾಸದ ಹೊರಗೆ ಪಾರ್ಸೆಲ್ ಇಟ್ಟವರಿಗಾಗಿ ಶೋಧ ನಡೆಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments