Webdunia - Bharat's app for daily news and videos

Install App

ಪ್ರೀತಿಸಿ ಕೈಕೊಟ್ಟವನ ಮೇಲೆ ಬಾಂಬ್ ಹಾಕಿ ಉಡಾಯಿಸಲು ಯತ್ನ

Webdunia
ಗುರುವಾರ, 13 ಅಕ್ಟೋಬರ್ 2016 (11:44 IST)
ಪ್ರೀತಿಸಿ ಕೈಕೊಟ್ಟವರನ್ನು ವಿವಿಧ ರೀತಿಯಲ್ಲಿ ಕೊಲ್ಲಲೆತ್ನಿಸುವುದರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ವಂಚಿಸಿದವನ ಮೇಲೆ ಬಾಂಬ್ ಹಾಕಿ ಉಡಾಯಿಸಲೆತ್ನಿದ್ದಾಳೆ ಎಂದರೆ ನೀವು ನಂಬಲೇ ಬೇಕು. 
ಹರಿಯಾಣಾದ ಪಲ್ವಾಲ್ ಜಿಲ್ಲೆಯ ನಿವಾಸಿ ಆರತಿ ತನ್ನ ಮಾಜಿ ಪ್ರಿಯಕರ ಪ್ರದೀಪ್ ಅಲಿಯಾಸ್ ದರೋಗಾ ಮತ್ತು ಇಬ್ಬರ ಜತೆ ಸೇರಿ  ಮನೆಯಲ್ಲಿಯೇ ನಾಡ ಬಾಂಬ್ ತಯಾರಿಸಿದ್ದಾಳೆ. ಸಿಡಿಮದ್ದಿನ ಪುಡಿ, ಗಾಜು, ಸಣ್ಣ ಕಲ್ಲು, ಉಗುರು ಹಾಗೂ ಮೊಳೆಯ ಸಹಾಯದಿಂದ 3 ಬಾಂಬ್ ತಯಾರಿಸಿ ತನಗೆ ವಂಚಿಸಿದ ಪ್ರಿಯತಮನ ಮನೆಯಲ್ಲಿಟ್ಟಿದ್ದಾಳೆ. 
 
ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರತಿ ಮತ್ತು ಪ್ರದೀಪ್‌ನನ್ನು ವಿಚಾರಣೆಗೊಳಪಡಿಸಿದಾಗ ಈ ಯೋಜನೆ ಬೆಳಕಿಗೆ ಬಂದಿದೆ. 
 
2010ರಲ್ಲಿ ಆರತಿಗೆ ಪರಿಚಯವಾಗಿದ್ದ ರಾಕೇಶ್ ತನ್ನ ಮೊದಲ ಪತ್ನಿ ಮತ್ತು ಮೂವರು ಮಕ್ಕಳನ್ನು ತ್ಯಜಿಸಿ ಆರತಿಯೊಂದಿಗೆ ವಾಸಿಸಿದ್ದ. ಇತ್ತೀಚಿಗೆ ಆರತಿಯನ್ನು ತ್ಯಜಿಸಿದ್ದ ಆತ ಪ್ರಥಮ ಪತ್ನಿ ಬಳಿ ವಾಪಸ್ಸಾಗಿದ್ದ. ಇದೇ ಸಿಟ್ಟಿನಲ್ಲಿ ಆರತಿ ಆತನನ್ನು ಕೊಲ್ಲಲು ಯತ್ನಿಸಿದ್ದಾಳೆ. 
 
ಆ ಮೂರು ಬಾಂಬ್‌ಗಳನ್ನು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments