Webdunia - Bharat's app for daily news and videos

Install App

ಎಮ್ಮೆಯ ದಾದಾಗಿರಿಗೆ ದಿಕ್ಕಾಪಾಲಾಗಿ ಓಡಿದ ಸಿಂಹ(ವಿಡಿಯೋ)

Webdunia
ಸೋಮವಾರ, 6 ಜೂನ್ 2016 (09:12 IST)
ಕಾಡಿನ ರಾಜ ಸಿಂಹವನ್ನು ಕಂಡರೆ ಯಾರಿಗೆ ಭಯವಾಗುವುದಿಲ್ಲ ಹೇಳಿ. ರಾಜಗಾಂಭೀರ್ಯದಿಂದ ನಡೆಯುವ ಅದು ಮಾತ್ರ ಯಾವ ಪ್ರಾಣಿಗೂ ಭಯ ಪಡುವುದಿಲ್ಲ. ಆದರೆ ಇತ್ತೀಚಿಗೆ ಗುಜರಾತ್‌ನ ಗಿರ್ ಗಿರ್ ನ್ಯಾಷನಲ್ ಪಾರ್ಕ್‌‌ನಲ್ಲಿ ಕಂಡು ಬಂದ ದೃಶ್ಯವೊಂದು ಎಲ್ಲರನ್ನು ದಂಗು ಬಡಿಸಿದೆ. ಅಷ್ಟಕ್ಕೂ ಅದೇನಿದೆ ಈ ವಿಡಿಯೋದಲ್ಲಿ ಎನ್ನುತ್ತೀರಾ? 

ತನ್ನ ಘರ್ಜನೆಯಿಂದಲೇ ಎಲ್ಲರನ್ನು ಭಯ ಪಡಿಸುವ ಸಿಂಹ ಸಾಧು ಪ್ರಾಣಿಯೊಂದಕ್ಕೆ ಹೆದರಿ ಓಡಿ ಹೋಗಿದೆ. 
 
ಎದುರಿನಿಂದ ಎಮ್ಮೆಗಳ ಗುಂಪೊಂದು ಬರುತ್ತಿದ್ದುದನ್ನು ನೋಡಿದ ಸಿಂಹಕ್ಕೆಅದರಲ್ಲೊಂದು ತನಗೆ ಆಹಾರವಾಗಬಹುದೆಂದು ಅನ್ನಿಸಿತೆನೋ.. ಆ ಕಡೆ ಗುರಿ ಇಡುತ್ತ ಸಿಂಹ ನಿಧಾನವಾಗಿ ಮುಂದೆ ಸಾಗಿದೆ. ಸಿಂಹ ತಮ್ಮತ್ತಲೇ ಬರುತ್ತಿದ್ದುದನ್ನು ಕಂಡ ಆ ಗುಂಪಿನಲ್ಲಿದ್ದ ಎಮ್ಮೆಯೊಂದು ಸಿಂಹವನ್ನು ಅಟ್ಟಿಸಿಕೊಂಡು ಬಂದಿದೆ. ಈಗ ಸಿಂಹವೇ ಎಮ್ಮೆಯ ಮೇಲೆ ದಾಳಿ ನಡೆಸಲಿದೆ ಎಂದುಕೊಂಡಿದ್ದ ಪ್ರವಾಸಿಗರಿಗೊಂದು ಆಶ್ಚರ್ಯ ಕಾದಿತ್ತು. ಎಮ್ಮೆಗೆ ಬೆದರಿ ಸಿಂಹ ದಿಕ್ಕಾಪಾಲಾಗಿ ಓಡಿತ್ತು. ಆದರೆ ಸಿಂಹವನ್ನು ಮುಗಿಸಿಯೇ ತೀರುತ್ತೇನೆ ಎಂದು ನಿಶ್ಚಯಿಸಿದ್ದ ಎಮ್ಮೆ ಮಾತ್ರ ಅದರ ಬೆಂಬಿಡದೆ ಓಡಿಸಿದೆ. ನೀವು ವಿಡಿಯೋ ನೋಡಿ ಆನಂದಿಸಿ.

ಎಮ್ಮೆಯ ದಾದಾಗಿರಿಗೆ ದಿಕ್ಕಾಪಾಲಾಗಿ ಓಡಿದ ಸಿಂಹ(ವಿಡಿಯೋ)



ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
< >
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.< >

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವ ಇಲಾಖೆ ನೋಡಿದ್ರೂ ಕಮಿಷನ್ ಕಮಿಷನ್ ಕಮಿಷನ್: ಬಿವೈ ವಿಜಯೇಂದ್ರ

ಭಷ್ಟಚಾರ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಜಮೀರ್ ಅಹ್ಮದ್‌

Viral video: ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆಯ ನಡು ರಸ್ತೆಯಲ್ಲೇ ಎಳೆದಾಡಿದ ಯುವಕರು

‌ತಿರುಮಲ ವೆಂಕಟೇಶ್ವರ ದೇವರ ಭಕ್ತರಿಗೆ ಗುಡ್‌ನ್ಯೂಸ್‌: ಲಡ್ಡುಗಾಗಿ ಇನ್ನೂ ಗಂಟೆಗಟ್ಟಲೆ ಕಾಯಬೇಕಿಲ್ಲ

ಅಮೀರ್ ಖಾನ್ ಭೇಟಿಯಾದ ಸಿಎಂ ಸಿದ್ದರಾಮಯ್ಯ ಸಂವೇದನಾಶೀಲ ನಟ ಎಂದಿದ್ದೇ ತಪ್ಪಾಯ್ತು

ಮುಂದಿನ ಸುದ್ದಿ
Show comments