Webdunia - Bharat's app for daily news and videos

Install App

ಮುಂಬೈ ದಾಳಿಯಲ್ಲಿ ತಂದೆ-ತಾಯಿಯನ್ನ ಕಳೆದುಕೊಂಡ ಇಸ್ರೇಲ್ ಬಾಲಕನನನ್ನ ಭೇಟಿ ಮಾಡಲಿರುವ ಮೋದಿ

Webdunia
ಬುಧವಾರ, 5 ಜುಲೈ 2017 (12:32 IST)
ಮೂರು ದಿನಗಳ  ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರಮೋದಿ, 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ ವೇಳೆ ತಂದೆ ತಾಯಿಯನ್ನ ಕಳೆದುಕೊಂಡು ಅನಾಥವಾಗಿರುವ ಮಗು ಮೋಶೆಯನ್ನ ಭೇಟಿ ಮಾಡಲಿದ್ದಾರೆ. ಜೊತೆಗೆ ಮಗುವನ್ನ ರಕ್ಷಿಸಿದ್ದ ಭಾರತದ ಮೂಲದ ಅಜ್ಜಿ ಸಂದ್ರಾ ಸ್ಯಾಮ್ಯುಯಲ್ಸ್ ಅವರನ್ನೂ ಭೇಟಿ ಮಾಡಲಿದ್ದಾರೆ.
 

ತಾಜ್ ಹೋಟೆಲ್ ಬಳಿಕ ನಾರಿಮನ್ ಹೌಸ್ ಮೇಲೂ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭ ಮೋಶೆ ಪೋಷಕರಾದ ರಿವ್ಕಾ ಮತ್ತು ಗರ್ವಿಲ್ ಹತರಾಗಿದ್ದರು. ಈ ಸಂದರ್ಭ ಮಗುವನ್ನ ಸಂದ್ರಾ ರಕ್ಷಿಸಿದ್ದ ಸಂದ್ರಾಗೆ ಇಸ್ರೇಲ್ ಗೌರವಾರ್ಥ ನಾಗರಿಕತ್ವ ನೀಡಿತ್ತು. ಅಂದು 2 ವರ್ಷದ ಮಗುವಾಗಿದ್ದ ಮೋಶೆ ಈಗ 10 ವರ್ಷದ ಬಾಲಕ. ಸದ್ಯ, ಬಾಲಕನೀಗ  ತನ್ನ ಅಜ್ಜಿ ತಾತನ ಪೋಷಣೆಯಲ್ಲಿದ್ದಾನೆ.

ಪ್ರಧಾನಿ ಮೋದಿ ನಮ್ಮನ್ನ ಭೇಟಿ ಮಾಡಲು ಬರುತ್ತಿದ್ದಾರೆಂದು ಕೇಳಿ ನನಗೆ ತುಂಬಾ ಅಚ್ಚರಿಯಾಯ್ತು. ಇದು ನಿಜಕ್ಕೂ ಅತ್ಯುನ್ನತ ಗೌರವ ಮತ್ತು ಅಚ್ಚರಿ ಎನಿಸುತ್ತಿದ್ದು, ಹೃದಯ ತುಂಬಿ ಬರುತ್ತಿದೆ. ಮುಂಬೈ ದಾಳಿಯ ಸಂತ್ರಸ್ತರ ಬಗ್ಗೆ ಭಾರತ ಸರ್ಕಾರ ಎಷ್ಟು ಗಮನ ಹರಿಸುತ್ತಿದೆ ಎಂದಬುದನ್ನ ಇದು ಸೂಚಿಸುತ್ತದೆ ಎಂದು ಸಂದ್ರಾ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ.. 1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸುತ್ತೀರಿ ಜೋಕೆ: ಭಾರತವನ್ನ ಬೆದರಿಸಿದ ಚೀನಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ಪೀಕರ್‌ ಯು.ಟಿ. ಖಾದರ್‌ ಬೆನ್ನಲ್ಲೇ ಸಿದ್ದರಾಮಯ್ಯಗೆ ಬೆದರಿಕೆ ಕರೆ: ಕ್ರಮಕ್ಕೆ ಪೊಲೀಸರಿಗೆ ಸಿಎಂ ಸೂಚನೆ

India Pakistan: ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ರೆ ಭಾರತದ ಏಳು ರಾಜ್ಯಗಳನ್ನು ನಾವು ವಶಪಡಿಸಿಕೊಳ್ತೀವಿ ಎಂದ ಬಾಂಗ್ಲಾದೇಶ ನಾಯಕ

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೋದಿ, ಪಿಣರಾಯಿ, ಅದಾನಿ, ತರೂರ್‌: ಏನು ವಿಶೇಷ ಗೊತ್ತಾ

Mangaluru Suhas Shetty murder: ಹಿಂದೂಗಳಿಗೆ ರಕ್ಷಣೆ ಇಲ್ವಾ ಸಾರ್ ಎಂದು ಕೇಳಿದ್ದಕ್ಕೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದೇನು

ಬರ್ಬರ ಹತ್ಯೆಯಾದ ಸುಹಾಸ್‌ ಶೆಟ್ಟಿ ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ಪರಿಹಾರ ಘೋಷಿಸಿದ ವಿಜಯೇಂದ್ರ

ಮುಂದಿನ ಸುದ್ದಿ
Show comments