Webdunia - Bharat's app for daily news and videos

Install App

ಮಹಿಳೆಯರಿಗೆ ಈತ ಕೊಡುತ್ತಿರುವ ಕಾಟ ಕೇಳಿದರೆ ಬೆಚ್ಚಿಬೀಳುತ್ತೀರಿ..!

Webdunia
ಸೋಮವಾರ, 31 ಜುಲೈ 2017 (20:05 IST)
ದೆಹಲಿ ಪೊಲೀಸರಿಗೆ ಬಂದಿರುವ ಮೂರು ದೂರುಗಳು ಅಕ್ಷರಶಃ ಅಚ್ಚರಿ ಹುಟ್ಟಿಸಿವೆ. ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರು ಜಡೆಯನ್ನ ಕತ್ತರಿಸಿರುವ ಬಗ್ಗೆ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಆ ವ್ಯಕ್ತಿ ಯಾರೆಂಬುದು ಯಾರಿಗೂ ಗೊತ್ತಿಲ್ಲ.
 

ದ್ವಾರಕಾ ಬಳಿ 12 ಗಂಟೆಗಳ ಅವಧಿಯಲ್ಲಿ ಈ ಮೂರೂ ಘಟನೆಗಳು ನಡೆದಿದ್ದು, ಸ್ಥಳೀಯರಿಗೆ ತೀವ್ರ ಭಯ ಹುಟ್ಟಿಸಿವೆ.  ಬೆಳಗ್ಗೆ 10.30ರ ವೇಳೆಗೆ ಮೊದಲ ಘಟನೆ ನಡೆದಿದ್ದು, ಜಾನುವಾರುಗಳಿಗೆ ಮೇವು ಹಾಕಿದ ಬಳಿಕ ಮುನಿಶ್ ಎಂಬ ಮಹಿಳೆ ಮನೆಗೆ ಬಂದು ಮಲಗಿದಾಗ ಆಕೆಯ ಕೂದಲು ಕೆಳಗೆ ಬಿದ್ದದ್ದನ್ನ ಮೊಮ್ಮಗ ಗುರ್ತಿಸಿದ್ದಾನೆ. ಈ ಸಂದರ್ಭ ಮನೆಯ ಸದಸ್ಯರೆಲ್ಲ ಗಾಬರಿಯಾಗಿದ್ದಾರೆ. ಕೂದಲನ್ನ ಕತ್ತರಿಸಿದ್ದು ಯಾರು ಎಂಬ ಬಗ್ಗೆ


ಈ ಘಟನೆ ನಡೆದ ಕೂಗಳತೆ ದೂರದಲ್ಲಿ ಸಂಜೆ ಮತ್ತೊಂದು ಘಟನೆ ನಡೆದಿದೆ. ಶರೀದೇವಿ ಎಂಬ 40 ವರ್ಷದ ಮಹಿಳೆ ಹಾಲು ಕರೆದುಕೊಂಡು ಮನೆಗೆ ಬಂದು ತಲೆನೋವೆಂದು ಪರಿತಪಿಸುತ್ತಿದ್ದಾಗ ಆಕೆಯ ಕೂದಲು ನೆಲದ ಮೇಲೆ ಬಿದ್ದಿದ್ದನ್ನ ಮಗ ಕಂಡಿದ್ದಾನೆ.

ರಾತ್ರಿ 10.30ರ ಸುಮಾರಿಗೆ ಮತ್ತೊಂದು ಘಟನೆ ನಡೆದಿದ್ದು, ಆಕೆ ಮನೆಯ ಬಾಗಿಲು ಹಾಕಲು ಹೋದಾಗ ಆಕೆಯ ಜಡೆ ತುಂಡಾಗಿ ಬಿದ್ದಿದೆ. ಮಹಿಳೆ ತೀವ್ರವಾಗಿ ಭಯ ಬಿದ್ದು ಒಳಗೆ ಓಡಿ ಬಂದಿದ್ದಾರೆ.  ಈ ಕುರಿತು, ಪ್ರತಿಕ್ರಿಯಿಸಿರುವ ಪೊಲೀಸರು ಇದು ಮಾಟ ಮಂತ್ರದ ರೀತಿ ಕಾಣುತ್ತಿಲ್ಲ. ಯಾರೋ ಖದೀಮರು ಸುಲಭವಾಗಿ ರಾಬರಿ ಮಾಡಬಹುದಾದ ಮಹಿಳೆಯರನ್ನ ಕೂದಲು ತುಂಡರಿಸಿ ಗುರುತು ಮಾಡುತ್ತಿದ್ದಾರೆ ಕೂಡಲೇ ಸಿಸಿಟಿವಿ ವಿಡಿಯೋ ಆಧರಿಸಿ ಅವರನ್ನ ಬಂಧಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments