Webdunia - Bharat's app for daily news and videos

Install App

ಹೇಮಾಮಾಲಿಗೆ ಚಿಕಿತ್ಸೆ ನೀಡಿದಂತೆ ನನ್ನ ಪುತ್ರಿಗೆ ನೀಡಿದ್ರೆ ಬದುಕುತ್ತಿದ್ದಳು: ಮೃತ ಬಾಲಕಿಯ ತಂದೆ

Webdunia
ಶುಕ್ರವಾರ, 3 ಜುಲೈ 2015 (20:20 IST)
ಕಾರು ಅಪಘಾತದಲ್ಲಿ ಗಾಯಗೊಂಡ ಮಥುರಾ ಕ್ಷೇತ್ರದ ಸಂಸದೆ ಹೇಮಾಮಾಲಿನಿಯವರಿಗೆ ನೀಡಿದ ರೀತಿಯಲ್ಲಿ ನನ್ನ ಮಗಳಿಗೆ ಚಿಕಿತ್ಸೆ ನೀಡಿದಲ್ಲಿ ಬದುಕುವ ಸಾಧ್ಯತೆಗಳಿದ್ದವು ಎಂದು ಅಪಘಾತದಲ್ಲಿ ಮೃತಳಾದ ಪುತ್ರಿಯ ತಂದೆ ಹೇಳಿದ್ದಾರೆ.
 
ಲಾಲ್‌ಸೋತ್ ಪಟ್ಟಣದ ನಿವಾಸಿಯಾದ ಖಾಂಡೇಲ್‌ವಾಲ್ ಅವರಿಗೆ ಜೈಪುರ್‌ಗೆ ಭೇಟಿ ನೀಡುವುದು ಸಂತಸ ತರುವ ವಿಷಯವಾಗಿತ್ತು.ಆದರೆ ಸಂಸದೆ ಹೇಮಾಮಾಲಿನಿಯವರ ಮರ್ಸಿಡಿಸ್ ಕಾರಿಗೆ ಅವರ ಅಲ್ಟೋ ಕಾರು ಹೊಡೆದ ನಂತರ ಪುತ್ರಿ ಮೃತಳಾಗಿದ್ದರಿದ ಖಾಂಡೇಲ್‌ವಾಲ್ ಕುಟುಂಬದಲ್ಲಿ ಶೋಕಮನೆ ಮಾಡಿದೆ.   
 
ಖಾಂಡೇಲ್‌ವಾಲ್ ಕುಟುಂಬದಲ್ಲಿ ಕಿರಿಯಳಾಗಿದ್ದ ಚಿನ್ನ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾಳೆ. ಆದರೆ, ಕುಟುಂಬದ ನಾಲ್ವರು ಸದಸ್ಯರು ಗಾಯಗೊಂಡು ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸಂಸದೆ ಹೇಮಾಮಾಲಿನಿ ಪ್ರಯಾಣಿಸುತ್ತಿದ್ದ ಕಾರನ್ನು ಖಾಂಡೇಲ್‌ವಾಲಾ ಕುಟುಂಬ ವಶಕ್ಕೆ ತೆಗೆದುಕೊಂಡಿದೆ.
 
ಕಾರು ಅಪಘಾತವಾದ ನಂತರ ಹೇಮಾಮಾಲಿನಿಯವರನ್ನು ಜೈಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ನಮ್ಮನ್ನು ದೌಸಾದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಮೃತ ಬಾಲಕಿಯ ಕುಟುಂಬದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments