Webdunia - Bharat's app for daily news and videos

Install App

ಮುಸ್ಲಿಮರೇ ಹೆಣ ದಫನ ಮಾಡಬೇಡ್ರಿ ಎನ್ನುತ್ತಿದ್ದಾರೆ ಸಾಕ್ಷಿ ಮಹಾರಾಜ್

Webdunia
ಮಂಗಳವಾರ, 28 ಫೆಬ್ರವರಿ 2017 (14:14 IST)
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್  ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸದೇನಲ್ಲ. ಆದರೆ ಈ ಬಾರಿ ಅವರು ನೀಡಿರುವ ಹೇಳಿಕೆ ಬಹುದೊಡ್ಡ ವಿವಾದವನ್ನು ಸೃಷ್ಟಿಸುವುದಂತೂ ಸತ್ಯ. 
ದೇಶದಲ್ಲಿ ಸ್ಥಳದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಧರ್ಮ- ಸಂಪ್ರದಾಯದ ಜನರಿಗೆ ಶವವನ್ನು ಹೂಳುವ ಅನುಮತಿ ನೀಡಬಾರದು. ಬದಲಾಗಿ ಶವಗಳನ್ನು ಸುಡಬೇಕು ಎನ್ನುವುದರ ಮೂಲಕ ಸಾಕ್ಷಿ ಬಹುದೊಡ್ಡ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
 
ದೇಶದಲ್ಲಿ ಎರಡುವರೆ ಕೋಟಿ ಸಾಧುಗಳಿದ್ದಾರೆ. ಪ್ರತಿಯೊಬ್ಬ ಸಮಾಧಿಗೆ ಎಷ್ಟು ಜಾಗ ಬೇಕಾಗಬಹುದು. ಜತೆಗೆ 20ಕೋಟಿ ಮುಸ್ಲಿಂ ಸಮುದಾಯದವರಿದ್ದಾರೆ. ಅವರಿಗೆಲ್ಲರಿಗೂ ಸ್ಮಶಾನ ಬೇಕೆಂದರೆ ದೇಶದಲ್ಲಿ ಭೂಮಿ ಹೇಗೆ ಉಳಿಯಲು ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.
 
ಸಾಧು ಅವರ ಯೋಚನಾ ಲಹರಿ ಅಲ್ಲಿಗೆ ನಿಂತಿಲ್ಲ. ನೀವದನ್ನು ಕಬ್ರಿಸ್ತಾನ್ ಎನ್ನಿ ಅಥವಾ ಸ್ಮಶಾನ ಎನ್ನಿ. ಎಲ್ಲ ಶವಗಳನ್ನು ಸುಡಬೇಕು. ಯಾವುದೇ ಶವವನ್ನು ಹೂಳಲು ಅನುಮತಿ ನೀಡಬಾರದು ಎಂದು ಉನ್ನಾವೋ ಸಂಸದ ಆಗ್ರಹಿಸಿದ್ದಾರೆ. 
 
ಈ ಹಿಂದೆ ಸಹ ಅನೇಕ ಬಾರಿ ಅವರು ಮುಸ್ಲಿಂ ಸಮುದಾಯದವರ ವಿರುದ್ಧ ಹೇಳಿಕೆ ನೀಡಿದ್ದರು. 4 ಪತ್ನಿ, 40ಮಕ್ಕಳನ್ನು ಹೊಂದುವ ಮುಸ್ಲಿಂ ಸಮುದಾಯದವರೇ ನಮ್ಮ ದೇಶದ ಜನಸಂಖ್ಯೆ ಹೆಚ್ಚಾಗಲು ಕಾರಣ. ಹಿಂದೂಗಳಲ್ಲ ಎಂದು ಹೇಳುವುದರ ಮೂಲಕ ಚುನಾವಣಾ ಆಯೋಗದಿಂದ ನೋಟಿಸ್ ಸಹ ಪಡೆದಿದ್ದರು
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ISRO: ಭೂ ವೀಕ್ಷಣಾ ಉಪಗ್ರಹ ಉಡ್ಡಯನ ವಿಫಲಕ್ಕೆ ಕಾರಣ ಬಿಚ್ಚಿಟ್ಟ ಅಧ್ಯಕ್ಷ ನಾರಾಯಣನ್‌

Karnataka Weather: ರಾಜ್ಯದ 23 ಜಿಲ್ಲೆಗಳಲ್ಲಿ ಭಾರೀ ಮಳೆ ಅಲರ್ಟ್‌

ಡೈರಿ ರಾಜಕಾರಣಕ್ಕೆ ಕಾಲಿಟ್ಟ ಡಿಕೆ ಸುರೇಶ್‌: ನಾಮಪತ್ರ ಸಲ್ಲಿಕೆ

Jammu Kashmir: 11 ಸ್ಥಳಗಳ ಮೇಲೆ SIA ದಾಳಿ

ಆರತಕ್ಷತೆ ವೇಳೆ ಮಧುಮಗ ಕುಸಿದುಬಿದ್ದು ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಮುಂದಿನ ಸುದ್ದಿ
Show comments