Webdunia - Bharat's app for daily news and videos

Install App

26/11 ಮುಂಬೈ ದಾಳಿ: ಹುತಾತ್ಮರಾದ ಜನರಿಗೆ ಪ್ರಧಾನಿ ಮೋದಿ ಸೆಲ್ಯೂಟ್

Webdunia
ಬುಧವಾರ, 26 ನವೆಂಬರ್ 2014 (13:52 IST)
26/11 ಮುಂಬೈ ದಾಳಿ ನಡೆದು 6 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಜನರಿಗೆ ಪ್ರಧಾನಿ ಮೋದಿ ಸೆಲ್ಯೂಟ್ ಹೊಡೆದು ಗೌರವಿಸಿದ್ದಾರೆ.  ನವೆಂಬರ್ 26ರಂದು ಉಗ್ರರು ಮುಂಬೈನ ಪ್ರಮುಖ ಕೇಂದ್ರಗಳ ಮೇಲೆ ದಾಳಿ ಮಾಡಿ ರಕ್ತದೋಕುಳಿ ಹರಿಸಿದ್ದರು.
 
2008ರಲ್ಲಿ ಮುಂಬೈನ ಭಯಾನಕ ದಾಳಿಯನ್ನು ನಾವು ಇಂದು ಸ್ಮರಿಸಿಕೊಂಡು ದಾಳಿಯಲ್ಲಿ ಜೀವಕಳೆದುಕೊಂಡ ಜನರಿಗೆ ಗೌರವ ಸಲ್ಲಿಸುವುದಾಗಿ ಮೋದಿ ಸಂದೇಶದಲ್ಲಿ ತಿಳಿಸಿದರು. ಆ ದುರ್ದಿನ ಹಲವಾರು ಜನರ ಜೀವ ರಕ್ಷಿಸಲು ತಮ್ಮ ಜೀವವನ್ನೇ ಬಲಿಕೊಟ್ಟು ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಅವರು ಸೆಲ್ಯೂಟ್ ಹೊಡೆದರು.

 ಅವರು ನಿಜವಾದ ಹೀರೋಗಳು ಎಂದು ಟ್ವೀಟ್ ಮಾಡಿದರು. ಭಯೋತ್ಪಾದನೆ ಬಗ್ಗೆ ದನಿ ಎತ್ತಿದ ಪ್ರಧಾನಿ ಭಯೋತ್ಪಾದನೆಯನ್ನು ಎಲ್ಲರೂ ಮಟ್ಟಹಾಕಬೇಕು. ಇಡೀ ವಿಶ್ವವೇ ಭಯೋತ್ಪಾದನೆ ವಿರುದ್ಧ ಒಂದಾಗಬೇಕು ಎಂದು ಭಯೋತ್ಪಾದನೆ ದಮನಕ್ಕೆ ಮೋದಿ ಸಂಕಲ್ಪಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments