Webdunia - Bharat's app for daily news and videos

Install App

16 ವರ್ಷದ ಪುತ್ರನ ಗೆಳೆಯನ ಮೇಲೆ ಅತ್ಯಾಚಾರವೆಸಗಿ ಬ್ಲ್ಯೂಫಿಲ್ಮ್ ಮಾಡಿದ ಮಹಾತಾಯಿ

Webdunia
ಬುಧವಾರ, 1 ಏಪ್ರಿಲ್ 2015 (16:10 IST)
10ನೇ ತರಗತಿಯಲ್ಲಿ ಓದುತ್ತಿದ್ದ ಮಗ ದಿನಗಳೆದಂತೆ ಹೆದರಿದಂತೆ ಕಾಣುವುದು ಮತ್ತು ಆತನ ಆರೋಗ್ಯ ಹದಗೆಡುತ್ತಿರುವುದು ಪೋಷಕರಿಗೆ ಆತಂಕ ಉಂಟು ಮಾಡಿತ್ತು. ಆರಂಭದಲ್ಲಿ ಜಾಣ ವಿದ್ಯಾರ್ಥಿಯಾಗಿದ್ದ ಮಗನಲ್ಲಿ ಭಾರಿ ಬದಲಾವಣೆಗಳು ಕಂಡಬರಲು ಆರಂಭಿಸಿರುವುದು ಘಟನೆಯ ರಹಸ್ಯ ಬಹಿರಂಗವಾಗಲು ಕಾರಣವಾಯಿತು.

ತನ್ನ ಬೆಸ್ಟ್‌ಫ್ರೆಂಡ್ ತಾಯಿಯೊಬ್ಬಳು ತನ್ನ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಅತ್ಯಾಚಾರದ ದೃಶ್ಯಗಳನ್ನು ವಿಡಿಯೋ ಕೂಡಾ ಮಾಡಿಕೊಂಡು ಕಳೆದ ಮೂರು ತಿಂಗಳುಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು 16 ವರ್ಷ ವಯಸ್ಸಿನ ಬಾಲಕನೊಬ್ಬ ಆರ್‌ಸಿಎಫ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನಲ್ಲಿರುವ ಮಾಹಿತಿ ಕಂಡು ಆಘಾತಗೊಂಡ ಪೊಲೀಸರು ಪ್ರಾಥಮಿಕ ತನಿಖೆಯನ್ನು ಆರಂಭಿಸಿದ್ದಾರೆ.

ಕಳೆದ ಮೂರು ತಿಂಗಳುಗಳ ಹಿಂದೆ ಗೆಳೆಯನನ್ನು ಭೇಟಿ ಮಾಡಲು ಚೆಂಬೂರ್‌ನಲ್ಲಿರುವ ನಿವಾಸಕ್ಕೆ ತೆರಳಿದ್ದೆ.  ನಿನ್ನ ಫ್ರೆಂಡ್ ಮನೆಯಲ್ಲಿಲ್ಲ ಒಳಗೆ ಬಾ ಕಾಯ್ದುಕೊಂಡಿರು ಈಗ ಬರಬಹುದು ಎಂದು ಗೆಳೆಯನ ತಾಯಿ ಹೇಳಿದ್ದಾಳೆ.

ಗೆಳೆಯನ ತಾಯಿ ನನಗೆ ಕುಡಿಯಲು ಮತ್ತು ಬರಿಸುವ ಔಷಧಿಯನ್ನು ತಂಪಾದ ಪಾನೀಯದಲ್ಲಿ ಬೆರಸಿ ನೀಡಿದ್ದಾಳೆ. ತಂಪಾದ ಪಾನೀಯ ಕುಡಿದು ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೇನೆ. ನಂತರ ಆಕೆ ನನ್ನ ಬಟ್ಟೆಗಳನ್ನು ಕಳಚಿ ಅತ್ಯಾಚಾರವೆಸಗಿದ್ದಾಳೆ. ಅತ್ಯಾಚಾರದ ದೃಶ್ಯಗಳ ವಿಡಿಯೋ ಮಾಡಿಕೊಂಡು ಪ್ರತಿನಿತ್ಯ ಮನೆಗೆ ಬಂದು ಸೆಕ್ಸ್ ಮಾಡದಿದ್ದಲ್ಲಿ ವಿಡಿಯೋ ಆನ್‌ಲೈನ್‌ನಲ್ಲಿ ಬಹಿರಂಗಪಡಿಸುವುದಾಗಿ ಆಕೆ ಬೆದರಿಸಿದ್ದಾಳೆ.  

10ನೇ ತರಗತಿಯಲ್ಲಿ ಓದುತ್ತಿದ್ದ ಮಗ ದಿನಗಳೆದಂತೆ ಹೆದರಿದಂತೆ ಕಾಣುವುದು ಮತ್ತು ಆತನ ಆರೋಗ್ಯ ಹದಗೆಡುತ್ತಿರುವುದು ಪೋಷಕರಿಗೆ ಆತಂಕ ಉಂಟು ಮಾಡಿತ್ತು. ಆರಂಭದಲ್ಲಿ ಜಾಣ ವಿದ್ಯಾರ್ಥಿಯಾಗಿದ್ದ ಮಗನಲ್ಲಿ ಭಾರಿ ಬದಲಾವಣೆಗಳು ಕಂಡಬಂದಿದ್ದರಿಂದ ಪೋಷಕರು ವಿಚಾರಣೆ ಆರಂಭಿಸಿದ್ದಾರೆ. ಆರಂಭದಲ್ಲಿ ಮಗ ಘಟನೆಯ ಬಗ್ಗೆ ಹೇಳಲು ಮೀನಾಮೇಷ ಎಣಿಸಿದರೂ ನಂತರ ಬಾಯಿಬಿಟ್ಟಿದ್ದಾನೆ.

ಮಹಿಳೆ ತನ್ನನ್ನು ಹೋಟೆಲ್‌ಗಳಿಗೆ ಕರೆದುಕೊಂಡು ಹೋಗುತ್ತಿದ್ದುದಲ್ಲದೇ, ನಾನು ಗರ್ಭವತಿಯಾಗಿದ್ದೇನೆ. ಘಟನೆಯ ಬಗ್ಗೆ ಬೇರೆಯವರಿಗೆ ಮಾಹಿತಿ ನೀಡಿದಲ್ಲಿ ನಿನ್ನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಸಿರುವುದಾಗಿ ಬಾಲಕ ಮಾಹಿತಿ ನೀಡಿದ್ದಾನೆ.

ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments