Webdunia - Bharat's app for daily news and videos

Install App

ಕಣ್ಣು ಮುಚ್ಚಿದ್ರೆ ದೆವ್ವದ ಕಾಟ ಎಂದು ಈ ಮಹಾತಾಯಿ ಮಾಡಿದ್ದೇನು ಗೊತ್ತಾ?!

Webdunia
ಬುಧವಾರ, 17 ಅಕ್ಟೋಬರ್ 2018 (07:43 IST)
ನವದೆಹಲಿ: ಈ ಶತಮಾನದಲ್ಲೂ ದೆವ್ವವಿದೆ ಎಂದು ನಂಬುವವರು ಇದ್ದಾರೆ. ಆದರೆ ಈ ಮಹಿಳೆಯಂತೂ ಆ ನಂಬಿಕೆಯಲ್ಲಿ ತನ್ನ ಜತೆಗೆ ಐವರು ಮಕ್ಕಳ ಜೀವಕ್ಕೇ ಕುತ್ತು ತಂದಿದ್ದಾಳೆ.

ಗುಜರಾತ್ ನ ಭವನಗರ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ದೆವ್ವದ ಕಾಟಕ್ಕೆ ಹೆದರಿ ತನ್ನ ಐವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ದುರದೃಷ್ಟವಶಾತ್ ಆಕೆಯ ನಾಲ್ವರು ಮಕ್ಕಳು ತೀರಿಕೊಂಡಿದ್ದು, ಆಕೆ ಮತ್ತು ಹಿರಿಯ ಪುತ್ರಿಯ ಪ್ರಾಣ ರಕ್ಷಿಸಲಾಗಿದೆ.

ಪೊಲೀಸ್ ವಿಚಾರಣೆ ವೇಳೆ ಈಕೆ ನನಗೆ ಕಣ್ಣು ಮುಚ್ಚಿದರೆ ದೆವ್ವವೇ ಕಾಣುತ್ತಿತ್ತು. ಇದಕ್ಕೆ ಈ ಕೃತ್ಯಕ್ಕೆ ಮುಂದಾದೆ ಎಂದಿದ್ದಾಳೆ. ಕೆಲವು ಮೂಲಗಳ ಪ್ರಕಾರ ಈಕೆ ಬಡ ಕುಟುಂಬದವಳಾಗಿದ್ದು, ಸಾಕಷ್ಟು ಸಾಲವಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments