Webdunia - Bharat's app for daily news and videos

Install App

ಮೊಗಾ ದುರಂತ: ಮೃತ ಬಾಲಕಿಯ ಅಂತ್ಯಸಂಸ್ಕಾರ

Webdunia
ಸೋಮವಾರ, 4 ಮೇ 2015 (14:41 IST)
ಪಂಜಾಬ್ ಮುಖ್ಯಮಂತ್ರಿ ಬಾದಲ್ ಅವರ ಕುಟುಂಬದ ಒಡೆತನದ ಬಸ್ ಒಂದರಲ್ಲಿ ಲೈಂಗಿಕ ಹಿಂಸೆಗೊಳಗಾಗಿ ನಂತರ ಬಸ್‌ನಿಂದ ದೂಡಲ್ಪಟ್ಟು ಮೃತಪಟ್ಟ ಬಾಲಕಿಯ ಅಂತ್ಯಸಂಸ್ಕಾರವನ್ನು ಭಾನುವಾರ ನಡೆಸಲಾಯಿತು. 

ಬಸ್ ಪರವಾನಿಗೆಯನ್ನು ರದ್ದು ಪಡಿಸಬೇಕು ಮತ್ತು  ಬಸ್ ಮಾಲೀಕರನ್ನು ಬಂಧಿಸುವವರೆಗೂ ಶವ ಸಂಸ್ಕಾರ ಮಾಡಲಾರೆವು ಎಂದು ಹಠ ಹಿಡಿದು ಬಾಲಕಿಯ ಪೋಷಕರು ಪ್ರತಿಭಟನೆ ನಡೆಸಿದ್ದರು. ಮೃತಳ ಶವ ಪರೀಕ್ಷೆಗೂ ಆಕೆಯ ತಂದೆ ಅನುಮತಿ ನೀಡಿರಲಿಲ್ಲ. 
 
ಸೋಮವಾರ ಮೊಗಾ ಬಂದ್‌ನ್ನು ಘೋಷಿಸಿದ್ದರಿಂದ ಎಚ್ಚೆತ್ತುಕೊಂಡ ಸರಕಾರ ಬಾಲಕಿಯ ಕುಟುಂಬದವರ ಬೇಡಿಕೆಗಳನ್ನು ಈಡೇರಿಸಿದ್ದು 30 ಲಕ್ಷ ರೂಪಾಯಿ ಪರಿಹಾರ ನೀಡಿದೆ. 
 
ಪ್ರಕರಣದ ಕುರಿತು ಪಂಜಾಬ್ ಹೈಕೋರ್ಟ್ ಸೋಮವಾರ ವಿಚಾರಣೆಯನ್ನು ಪ್ರಾರಂಭಿಸಲಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ