1990ರಲ್ಲಿಯೇ ಮೋದಿ ಪ್ರಧಾನಿಯಾಗಲಿದ್ದಾರೆಂದು ಧೀರುಭಾಯಿ ಅಂಬಾನಿ ಭವಿಷ್ಯ ನುಡಿದಿದ್ದರಂತೆ..!

Webdunia
ಭಾನುವಾರ, 18 ಸೆಪ್ಟಂಬರ್ 2016 (12:36 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದಂದು ಅನೇಕ ಖ್ಯಾತನಾಮರು ಶುಭಾಷಯ ಕೋರಿದ್ದಾರೆ. ಅದರಲ್ಲಿ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ ಕೂಡಾ ಒಬ್ಬರು.
 
ಆದರೆ, ಅನಿಲ್ ಅಂಬಾನಿ ನೀಡಿದ ಸಂದೇಶ ವಿಶೇಷವಾಗಿತ್ತು. ಖ್ಯಾತ ಉದ್ಯಮಿ ತಂದೆ ಧೀರುಭಾಯಿ ಅಂಬಾನಿಯವರ ಹೇಳಿದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
 
ಧೀರುಭಾಯಿ ಅಂಬಾನಿ ಪ್ರಧಾನಿ ಮೋದಿಯವರಿಗೆ ಲಂಬಿ ರೇಸ್ ನೋ ಘೋಡೋ ಛೆ ಲೀಡರ್ ಛೆ ( ಮೋದಿ ದೀರ್ಘಾವಧಿಯವರೆಗೂ ರಾಜಕೀಯದಲ್ಲಿರುವ ನಿಜವಾದ ನಾಯಕ ಎಂದು ಹೊಗಳಿದ್ದಾಗಿ ತಿಳಿಸಿದ್ದಾರೆ.  
 
1990ಕ್ಕಿಂತ ಮುಂಚೆ ತಂದೆ ಮೋದಿಯವರನ್ನು ಆಹ್ವಾನಿಸಿದ್ದರು. ಒಂದು ದಶಕದ ನಂತರ ಮೋದಿ ಗುಜರಾತ್ ಮುಖ್ಯಮಂತ್ರಿಯಾದರು. ಒಂದು ಬಾರಿ ಮೋದಿ ಮತ್ತು ತಂದೆ ಧೀರುಭಾಯಿ ಅಂಬಾನಿ ಸುಮಾರು ದೀರ್ಘಾವಧಿಯ ಮಾತುಕತೆ ನಡೆಸಿದ್ದರು.
 
ಅಂದೇ ಧೀರುಬಾಯಿ ಅಂಬಾನಿ ಮೋದಿ ಪ್ರಧಾನಿಯಾಗಲಿದ್ದಾರೆ ಎನ್ನುವ ಭವಿಷ್ಯ ನುಡಿದಿದ್ದರುಯ ಪ್ರದಾನಿ ಮೋದಿ ಕೂಡಾ ತಂದೆಯಂತೆ ಸರಳ ಸಜ್ಜನಿಕೆಯ ನಾಯಕ ಎಂದು ಅನಿಲ್ ಅಂಬಾನಿ ಮೋದಿಯವರಿಗೆ ಬರೆದ ಜನ್ಮದಿನದ ಶುಭಾಷಯ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯಗೆ ಏಕಾಏಕಿ ಅನಾರೋಗ್ಯ: ನಿಜವಾಗಿ ಆಗಿದ್ದೇನು ಇಲ್ಲಿದೆ ವಿವರ

ಸದನದಲ್ಲಿ ಎಂದಿನ ಖದರ್ ಇಲ್ಲ, ಡಿಕೆ ಶಿವಕುಮಾರ್ ಲೆಕ್ಕಾಚಾರವೇ ಬೇರೆ

Karnataka Weather: ಇಂದು ಭಾರೀ ಕುಸಿತ ಕಾಣಲಿದೆ ತಾಪಮಾನ, ಎಚ್ಚರ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಮುಂದಿನ ಸುದ್ದಿ
Show comments