Webdunia - Bharat's app for daily news and videos

Install App

ಮೇಘಲಾಯ ಹನಿಮೂನ್ ಪ್ರಕರಣ: ಸೋನಮ್ ಪ್ರಿಯಕರನಿಂದ ಸಿಕ್ತು ಮಹತ್ವದ ಸಾಕ್ಷಿ

Sampriya
ಗುರುವಾರ, 26 ಜೂನ್ 2025 (15:38 IST)
ಹತ್ಯೆ ಮಾಡುವ ನೆಪದಲ್ಲಿ ಪತಿಯನ್ನು ಹನಿಮೂನ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಿಯಕರನ ಜತೆ ಸೇರಿ ಹತ್ಯೆಯಾದ  ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣ ಸಂಬಂಧ ಇದೀಗ ಬಿಗ್‌ ಅಪ್ಡೇಟ್ ಸಿಕ್ಕಿದೆ. 

ಪತ್ನಿ ಸೋನಮ್ ಜತೆ  ಹನಿಮೂನ್‌ಗೆ ತೆರಳಿದ್ದ ರಾಜಾ ರಘುವಂಶಿ ಅವರು ನಾಪತ್ತೆಯಾಗಿದ್ದರು. ತೀವ್ರ ಶೋಧದ ಬಳಿಕ ರಘುವಂಶಿ ಅವರ ಮೃತದೇಹ ಕಮರಿಯಲ್ಲಿ ಸಿಕ್ಕಿತು. ಇನ್ನೂ ಪತ್ನಿ ಸೋನಮ್‌ ಪೊಲೀಸರ ಮುಂದೆ ಶರಣಾದಳು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. 

ಇದೀಗ ಪ್ರಕರಣ ಸಂಬಂಧ ಮೇಘಾಲಯ ಪೊಲೀಸರು ಇಂದೋರ್‌ನಿಂದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದು ಸೋನಮ್ ಪ್ರಿಯಕರ ರಾಜ್ ಕುಶ್ವಾಹಾ ಅವರಿಗೆ ಸೇರಿದ್ದು ಎನ್ನಲಾಗಿದೆ. 

ಪ್ರಕರಣದ ಮಾಸ್ಟರ ಮೈಂಡ್‌ ಸೋನಮ್ ತನ್ನ ಪ್ರಿಯಕರ ರಾಜಾ ಕುಶ್ವಾಹಾ ಜತೆ ಸೇರಿಕೊಂಡು , ಪತಿ ರಾಜಾ ರಘುವಂಶಿಯನ್ನು ಕೊಲ್ಲಲು ಪುರುಷರನ್ನು ನೇಮಿಸಿದಳು.

ಕಳೆದ ಕೆಲವು ದಿನಗಳಿಂದ ಇಂದೋರ್‌ನಲ್ಲಿ ಬೀಡುಬಿಟ್ಟಿರುವ ಮೇಘಾಲಯ ಪೊಲೀಸ್ ತಂಡವು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷ್ಯಗಳನ್ನು ಮರುಪಡೆಯುವಲ್ಲಿ ನಿರತವಾಗಿದೆ.

ಪಿಸ್ತೂಲ್ ದಾಖಲಾಗಿದೆಯೇ ಅಥವಾ ಎಲ್ಲಿ ಸಿಕ್ಕಿತು ಎಂಬುದರ ಕುರಿತು ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ. ತನಿಖಾಧಿಕಾರಿಗಳು ಸೋನಂ ಅವರ ಲ್ಯಾಪ್‌ಟಾಪ್‌ಗಾಗಿ ಹುಡುಕುವಲ್ಲಿ ನಿರತರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನನ್ನು ಬೆಂಬಲಿಸುವವರು ಯಾರೂ ಇಲ್ಲ: ಸರ್ಕಾರದಲ್ಲಿನ ಬದಲಾವಣೆ ಬಗ್ಗೆ ಸತೀಶ ಜಾರಕಿಗೊಳಿ ಸುಳಿವು

ಚಾಮುಂಡಿ ಬೆಟ್ಟಕ್ಕೆ ಬರುವ ವಿಐಪಿಗಳಿಗೂ ಖಡಕ್ ರೂಲ್ಸ್: ಸಾರ್ವಜನಿಕರು ಫುಲ್ ಖುಷ್

ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ಬಿವೈ ವಿಜಯೇಂದ್ರ ಹೇಳಿದ್ದೇನು

ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ: ರಾಜಣ್ಣ ಬಾಂಬ್

ಶಾಂಘೈ ಸಹಕಾರ ಸಂಸ್ಥೆ ದಾಖಲೆಗೆ ಸಹಿ ಹಾಕಲು ನಿರಾಕರಿಸಿದ ರಾಜನಾಥ್ ಸಿಂಗ್

ಮುಂದಿನ ಸುದ್ದಿ
Show comments