Webdunia - Bharat's app for daily news and videos

Install App

ರೈಲಿನಲ್ಲಿ ಮಹಿಳೆಯರ ಮುಂದೆಯೇ ಹಸ್ತ ಮೈಥುನ ಮಾಡಿದ ಕಾಮುಕ..!

Webdunia
ಸೋಮವಾರ, 10 ಜುಲೈ 2017 (11:09 IST)
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ವ್ಯಕ್ತಿಯೊಬ್ಬ ಮುಂಬೈ ರೈಲಿನಲ್ಲಿ ಮಹಿಳೆಯರ ಮುಂದೆಯೇ ಹಸ್ತಮೈಥುನ ಮಾಡಿರುವ ಘಟನೆ ಬಹಿರಂಗವಾಗಿದೆ. ಜೂನ್ 15ರಂದೇ ಈ ಘಟನೆ ನಡೆದಿದ್ದು, 22 ವರ್ಷದ ಯುವತಿ ಫೇಸ್ಬುಕ್`ನಲ್ಲಿ ಈ ಬಗ್ಗೆ ಹೇಳಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ.

`ನಮ್ಮ ಪಕ್ಕದ ಕಂಪಾರ್ಟ್`ಮೆಂಟ್`ನಲ್ಲಿ ಕುಳಿತಿದ್ದ ವ್ಯಕ್ತಿ ಗ್ರಿಲ್ ಮೂಲಕ ಕೈ ತೂರಿಸಿ ಹುಡುಗಿಯ ಮುಖದ ಬಳಿ ಕೈಯಿಟ್ಟು ಕೆಟ್ಟದಾಗಿ ಸಿಗ್ನಲ್ ಮಾಡುತ್ತಿದ್ದ. ನಾನು ಹೆಡ್ ಫೋನ್ ಹಾಕಿದ್ದರಿಂದ ಅವನು ಏನು ಹೇಳಿದ ಎಂಬುದು ಗೊತ್ತಾಗಲಿಲಲ್ಲ. ಐದಾರು ಬಾರಿ ಏನನ್ನೋ ಹೇಳಿದ. ಬಳಿಕ ಕೆಳಗೆ ಕೈಹಾಕಿ ತನ್ನ ಗುಪ್ತಾಂಗವನ್ನ ತೆಗೆದು ನಮ್ಮ ಕಡೆ ಕೆಟ್ಟದಾಗಿ ನಗುತ್ತಾ ಹಸ್ತಮೈಥುನ ಶುರುಮಾಡಿದ. ಈ ರೀತಿಯ ಕೃತ್ಯವನ್ನ ಹಲವು ಬಾರಿ ನೋಡಿದ್ದೇವೆ. ಏನು ಮಾಡುವುದೆಂದು ತಿಳಿಯದೇ ಸುಮ್ಮನಾದೆ.

ಕಂಡಿವ್ಲಿ ಸ್ಟೇಶನ್ ಬಂದಾಗ ಕೆಳಗಿಳಿದ ಆ ವ್ಯಕ್ತಿ ಹೆಂಗಸರ ಕಂಪಾರ್ಟ್`ಮೆಂಟ್ ಬಳಿಗೆ ಬಂದ. ಅವನ ಕೃತ್ಯ ಕಂಡಿದ್ದ ನನ್ನ ಜೊತೆ ಜಗಳಕ್ಕೆ ಇಳಿದ. ಮಹಿಳೆಯರು ಅವನನ್ನ ಹೊರಗೆ ಕರೆದೊಯ್ದರು. ಆದರೂ ನನ್ನ ರೇಪ್ ಮಾಡುವುದಾಗಿ ಬೆದರಿಸಿದ. ಮಾಡು ಎಂದು ಪ್ರತಿ ಉತ್ತರ ಕೊಟ್ಟೆ. ಬಳಿಕ, ಈ ಬಗ್ಗೆ ಕಾಲ್ ಸೆಂಟರ್`ಗೆ ಕರೆ ಮಾಡಿ ತಿಳಿಸಿದಾಗ ಕಾಲ್ ಸೆಂಟರ್ ವ್ಯಕ್ತಿ ನನ್ನ ಮಾತನ್ನ ಕೇಳಿ ತಮಾಷೆ ಮಾಡಿದ. ಆತನನ್ನ ಬಂಧಿಸಿ ಎಂದು ಹೇಳಿದರೆ ಫೋನ್ ಕಟ್ ಮಾಡಿದ ಎಂದು ಫೇಸ್ಬುಕ್ ಪೋಸ್ಟ್`ನಲ್ಲಿ ಹೇಳಿಕೊಂಡಿದ್ದಾರೆ. ಯುವತಿಯ ಪೋಸ್ಟ್ ವೈರಲ್ ಜಾಗೃತರಾಗುವ ರೈಲ್ವೆ ಪೊಲೀಸರು ಜೂನ್ 16ರ ಮಾಹಿತಿ ಕಲೆ ಹಾಕುತ್ತಿದ್ದು, ಕಾಮುಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ತೆರಳುತ್ತಿದ್ದ ಎಂಟು ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಬಲಿ

ಷರತ್ತುಬದ್ಧ ಜಾಮೀನು ಪಡೆದ ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಬಂಧನದ ಭೀತಿ

ಗಾಜಿಯಾಬಾದ್‌: ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದ ಮಹಿಳೆಗೆ ಅಟ್ಟಾಡಿಸಿ ಹೊಡದ ವ್ಯಕ್ತಿ, Viral Video

ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕದ ಟ್ಯಾಕ್ಸಿ ಚಾಲಕರಿಗೆ ಹೊಸ ಭರವಸೆ

ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ: ವಿಜಯೇಂದ್ರ

ಮುಂದಿನ ಸುದ್ದಿ