Webdunia - Bharat's app for daily news and videos

Install App

ಇದೆಂಥ ಅಪ್ಪ.. ಮಗ ಪಾನಿಪೂರಿ ಕೇಳಿದ್ದಕ್ಕೆ ಏನ್ ಮಾಡ್ದಾ ಗೊತ್ತಾ....

Webdunia
ಶುಕ್ರವಾರ, 16 ಜೂನ್ 2017 (17:09 IST)
ಕೋಲ್ಕತ್ತಾ:ಮಗ ಪಾನಿಪೂರಿ ತಿನ್ನಲು ದುಡ್ದು ಕೇಳಿದ ಎಂಬ ಕಾರಣಕ್ಕೆ ಅಪ್ಪ  ತನ್ನ ಮಗನನ್ನೇ ಹೊಡೆದು, ನೇಣು ಬಿಗಿದು ಸಾಯಿಸಿದ ಅಮಾನುಷ ಘಟನೆ ಪಶ್ಚಿಮ ಬಂಗಾಳದ ದಿನ್ ಹಟಾ ಎಂಬಲ್ಲಿ ನಡೆದಿದೆ.
 
12 ವರ್ಷದ ಎಂಬ ಬಾಲಕ ಪಾನಿಪೂರಿ ತಿನ್ನಲು ದಿಡ್ಡು ಕೇಳಿದ್ದಾನೆ. ಇದೇ ಕಾರಣಕ್ಕೆ ಅಪ್ಪ ಲಕ್ಷ್ಮಣ್ ಪಾಸ್ವಾನ್, ಮಗನನ್ನು ಹೊಡೆದಿದ್ದು ಮಾತ್ರವಲ್ಲ ನೇಣು ಬಿಗಿದು ಸಾಯಿಸಿಯೇ ಬಿಟ್ಟಿದ್ದಾನೆ ಪಾಪಿಷ್ಟ. ಮಗನನ್ನು ಹೊಡೆಯುತ್ತಿದ್ದ ವೇಳೆ ತಾಯಿ ತಡೆಯಲು ಬಂದಿದ್ದಾಳೆ. ಆದರೂ ಹೊಡೆಯುವುದನ್ನು ನಿಲ್ಲಿಸದ ಅಪ್ಪ ಕೊನೆಗೆ ಮಗನ ಕುತ್ತಿಗೆಗೆ ನೇಣು ಕುಣಿಕೆ ಬಿಗಿದೇ ಬಿಟ್ಟಿದ್ದಾನೆ.
 
ಗದ್ದಲ ನಡೆಯುತ್ತಿರುವುದನ್ನು ಕೇಳಿದ ಅಪ್ಪ-ಪಕ್ಕದ ನಿವಾಸಿಗಳು ಓಡಿಬಂದು ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮೊದಲೇ ಮಗ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಅದ್ಕೆ ಹೇಳೋದು ಕೋಪದಲ್ಲಿ ಕುಯ್ದುಕೊಂಡ ಮೂಗು ಮತ್ತೆ ಬರುತ್ತಾ...? ಅಪ್ಪನ ಕೋಪಕ್ಕೆ  ಬಾಲಕ ಬಲಿಯಾಗಿದ್ದಾನೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಸುರ್ಜೇವಾಲನೂ ಬರ್ತಾರೆ, ಮುಂದೆ ರಾಹುಲ್ ಗಾಂಧಿನೂ ಬರಬೇಕಾಗುತ್ತದೆ

ಪುತ್ತೂರು ಬಿಜೆಪಿ ಮುಖಂಡನ ಮಗನಿಂದ ವಂಚನೆಗೊಳಗಾದ ಯುವತಿ ಗಂಡು ಮಗುವಿಗೆ ಜನನ

ಲಿವ್‌ ಇನ್‌ ಸಂಗಾತಿಯನ್ನು ಕೊಂದು ಬಿಬಿಎಂಪಿ ಕಸದ ಲಾರಿಗೆ ಎಸೆದ ಪ್ರಿಯಕರ

ಮುಂದಿನ ಸುದ್ದಿ
Show comments