Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಐಪಿಎಲ್-9 ಹರಾಜು: ವಾಟ್ಸನ್ಗೆ 9,5 ಕೋಟಿ, ಯುವರಾಜ್, ಮೊರಿಸ್ಗೆ ತಲಾ 7 ಕೋಟಿ
Webdunia
ಶನಿವಾರ, 6 ಫೆಬ್ರವರಿ 2016 (12:39 IST)
ಇಂಡಿಯನ್ ಪ್ರೀಮಿಯರ್ ಲೀಗ್ 2016 ಸೀಸನ್ 9 ರ ಹರಾಜು ಆರಂಭವಾಗಿದ್ದು ಶೇನ್ ವಾಟ್ಸನ್ 9.5 ಕೋಟಿ, ಯುವರಾಜ್ ಸಿಂಗ್ ಮತ್ತು ಮೊರ್ರಿಸ್ ತಲಾ 7 ಕೋಟಿ ರೂಪಾಯಿಗಳಿಗೆ ಹರಾಜ್ ಆಗಿದ್ದಾರೆ.
ಜೇಮ್ಸ್ ಪ್ಯಾಟಿನ್ಸನ್, ಸಚಿತ್ರ ಸೇನಾನಾಯಕೆ, ವಿ.ಪೆರುಮಳ್, ನಾಥನ್ ಲಯೊನ್, ದೇವೇಂದ್ರ ಬಿಶೂ, ಮೈಕಲ್ ಬೀರ್, ಅಜಂತಾ ಮೆಂಡಿಸ್, ಸುಲೈಮನ್ ಬೆನ್, ರಾಹುಲ್ ಶರ್ಮಾ, ಸ್ಯಾಮ್ವೆಲ್ ಬಾದ್ರಿ, ಓಝಾ ಮಾರಾಟವಾಗದೆ ಉಳಿದ ಆಟಗಾರರಾಗಿದ್ದಾರೆ.
ಮೋಹಿತ್ ಶರ್ಮಾ (ಕಿಂಗ್ಸ್ ಎಲೆವನ್ ಪಂಜಾಬ್)- 6.5 ಕೋಟಿ ರೂಪಾಯಿ
ಅಶೋಕ್ ದಿಂಡಾ ಮಾರಾಟವಾಗಿಲ್ಲ
ಮುಂಬೈ ಇಂಡಿಯನ್ಸ್ಗೆ ಟಿಮ್ ಸೌಥಿ - 2.50 ಕೋಟಿ ರೂ.
ಗುಜರಾತ್ ಲಯನ್ಸ್ ತಂಡಕ್ಕೆ ಪ್ರವೀಣ್ ಕುಮಾರ್ - 3.50 ಕೋಟಿ ರೂ.
ಕೆಕೆಆರ್ ತಂಡಕ್ಕೆ ಜಾನ್ ಹಾಸ್ಟಿಂಗ್ಸ್ -1.3 ಕೋಟಿ ರೂ.
ಕಾನೆ ರಿಚರ್ಡ್ಸನ್ ಮಾರಾಟವಾಗಿಲ್ಲ
ಗುಜರಾತ್ ಲಯನ್ಸ್ ತಂಡಕ್ಕೆ ಧವಳ್ ಕುಲ್ಕರ್ಣಿ -2 ಕೋಟಿ ರೂ.
ಥಿಸರಾ ಪೆರೆರಾ ಮಾರಾಟವಾಗಿಲ್ಲ
ಪುಣೆ ತಂಡಕ್ಕೆ ಮಿಚೈಲ್ ಮಾರ್ಷ್- 4.80 ಕೋಟಿ ರೂ.
ಆರ್ಸಿಬಿಗೆ ಸ್ಟುವರ್ಟ್ ಬಿನ್ನಿ- 2 ಕೋಟಿ ರೂ.
ಕೆಕೆಆರ್ ತಂಡಕ್ಕೆ ಕೊಲಿನ್ ಮುನ್ರೊ- 30 ಲಕ್ಷ ರೂ.
ದೆಹಲಿ ತಂಡಕ್ಕೆ ಕ್ರಿಸ್ ಮೊರಿಸ್- 7 ಕೋಟಿ ರೂ.
ರಲಿ ಬೋಪಾರಾ, ಟಿ.ದಿಲ್ಶಾನ್, ಜಾಸೊನ್ ಹೊಲ್ಡರ್ ಮಾರಾಟವಾಗಿಲ್ಲ.
ಪುಣೆ ತಂಡಕ್ಕೆ ಇರ್ಫಾನ್ ಪಠಾನ್ - 1 ಕೋಟಿ ರೂ.
ಮನೋಜ್ ತಿವಾರಿ ಮಾರಾಟವಾಗಿಲ್ಲ
ಗುಜರಾತ್ ಲಯನ್ಸ್ ತಂಡಕ್ಕೆ ದಿನೇಶ್ ಕಾರ್ತಿಕ್- 2.30 ಕೋಟಿ ರೂ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಜೊಸ್ ಬಟ್ಲರ್- 3.80 ಕೋಟಿ ರೂ.
ದೆಹಲಿ ಡೇರ್ ಡೆವಿಲ್ಸ್ ತಂಡಕ್ಕೆ ಸಂಜು ಸಾಮ್ಸನ್- 4.2 ಕೋಟಿ ರೂ.
ಎಸ್ಆರ್ಎಚ್ ತಂಡಕ್ಕೆ ಯುವರಾಜ್ ಸಿಂಗ್- 7 ಕೋಟಿ ರೂ.
ಎಸ್ಆರ್ಎಚ್ ತಂಡಕ್ಕೆ ಆಶೀಷ್ ನೆಹ್ರಾ- 5.5 ಕೋಟಿ ರೂ.
ಆರ್ಸಿಬಿ ತಂಡಕ್ಕೆ ಶೇನ್ ವಾಟ್ಸನ್- 9.5 ಕೋಟಿ ರೂ.
ಪುಣೆ ತಂಡಕ್ಕೆ ಇಶಾಂತ್ ಶರ್ಮಾ-3.8 ಕೋಟಿ ರೂ.
ಗುಜರಾತ್ ಲಯನ್ಸ್ ತಂಡಕ್ಕೆ ದ್ವಾನೆ ಸ್ಮಿತ್- 22.3 ಕೋಟಿ ರೂ.
ಪುಣೆ ತಂಡಕ್ಕೆ ಕೇವಿನ್ ಪೀಟರ್ಸನ್- 3.5 ಕೋಟಿ ರೂ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
Show comments