Webdunia - Bharat's app for daily news and videos

Install App

1,590 ರೂ. ಮೊಬೈಲ್ EMI ಪಾವತಿಸಿ 1 ಕೋಟಿ ರೂ. ಗೆದ್ದ ವಿದ್ಯಾರ್ಥಿನಿ

Webdunia
ಶನಿವಾರ, 15 ಏಪ್ರಿಲ್ 2017 (11:03 IST)
ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಲಕ್ಕಿ ಗ್ರಾಹಕ್ ಯೋಜನೆಯ ಲಕ್ಕಿ ಡ್ರಾನಲ್ಲಿ ಮಹಾರಾಷ್ಟ್ರದ ಲಾತೂರ್`ನ ವಿದ್ಯಾರ್ಥಿನಿ ಕೋಟಿ ಗೆದ್ದಿದ್ದಾರೆ. ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಓದುತ್ತಿರುವ ಶ್ರದ್ಧಾ ಮೋಹನ್ ಮೆಂಗ್ ಶೆಟ್ಟೆ ನಿನ್ನೆಯ ಲಕ್ಕಿ ಡ್ರಾನಲ್ಲಿ 1 ಕೋಟಿ ರೂಪಾಯಿ ಗೆದ್ದಿದ್ದಾರೆ.
 

ಶ್ರದ್ದಾ ತಮ್ಮ ರೂಪೇ ಕಾರ್ಡ್ ಮೂಲಕ  ಹೊಸ ಮೊಬೈಲ್ ಫೋನ್ ಇಎಂಐ  ವಹಿವಾಟು 1590 ರೂ, ಪಾವತಿಸಿದ್ದರು.  ಈ ವಹಿವಾಟೇ ಶ್ರದ್ಧಾಳನ್ನ ಕೋಟ್ಯಾಧೀಶೆಯನ್ನಾಗಿ ಮಾಡಿದೆ.

ಗುಜರಾತಿನ ಖಾಂಭಟ್`ನ ಪ್ರಾಥಮಿಕ ಶಾಲೆ ಶಿಕ್ಷಕ ಹಾರ್ದಿಕ್ ಕುಮಾರ್, 2ನೇ ಬಹುಮಾನ 50 ಲಕ್ಷ ರೂಪಾಯಿ ಗೆದ್ದಿದ್ಧಾರೆ. ಕೇವಲ 100 ರೂ. ವಹಿವಾಟು ನಡೆಸಿದ್ದ ಉತ್ತರಾಖಂಡ್`ನ ಶೇರ್ ಪುರ್ ಹಳ್ಳಿಯ ಭರತ್ ಸಿಂಗ್ 3ನೇ ಬಹುಮಾನ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.

ಇತ್ತ, ಡಿಜಿ ಧನ್ ಯೋಜನೆಯಡಿ ತಮಿಳುನಾಡಿನ ತಂಬರಮ್ ಜುವೆಲರಿ ಉದ್ಯಮಿ ಪದ್ಮನಾಭನ್ 50 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. 300 ರೂ. ಪೇಮೆಂಟ್ ಪಡೆದಿದ್ದ ಪದ್ಮನಾಭನ್`ಗೆ ಈ ಅದೃಷ್ಟ ಒಲಿದಿದೆ.

ಥಾಣೆಯ ಬ್ಯೂಟಿ ಪಾರ್ಲರ್ ಮಾಲಿಕರಾದ ರಾಗಿಣಿ ರಾಜೇಂದ್ರ ಉಟ್ಟೇಕರ್ 2 ನೇ ಬಹುಮಾನ 25 ಲಕ್ಷ ರೂ. ಮತ್ತು ತೆಲಂಗಾಣದ ಅಮೀರ್ ಪೇಟೆಯಲ್ಲಿ ಜವಳಿ ಅಂಗಡಿ ಇಟ್ಟಿರುವ ಶೇಖ್ ರಫಿ 12 ಲಕ್ಷ ರೂ. 3ನೇ ಬಹುಮಾನ ಗೆದ್ದಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಪತ್ರ ವದಂತಿ: ಸಿಎಂ ರಿಯ್ಯಾಕ್ಷನ್ ಹೀಗಿತ್ತು

ಆನ್‌ಲೈನ್‌ ಬೆಟ್ಟಿಂಗ್, ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಶಕ್ಕೆ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಮುಂದಿನ ಸುದ್ದಿ
Show comments