Webdunia - Bharat's app for daily news and videos

Install App

ಮಣಿಪುರದಲ್ಲಿ ಭೂಕುಸಿತದಿಂದ ಇಡೀ ಗ್ರಾಮವೇ ನಾಮಾವಶೇಷ

Webdunia
ಶನಿವಾರ, 1 ಆಗಸ್ಟ್ 2015 (21:19 IST)
ಮಣಿಪುರದ ಚಾಂಡೇಲ್ ಜಿಲ್ಲೆಯ ಕುಗ್ರಾಮ ಜೌಪಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಇಡೀ ಗ್ರಾಮವೇ ನಾಮಾವಶೇಷವಾಗಿದೆ.  ಮಯನ್ಮಾರ್ ಗಡಿಯಲ್ಲಿರುವ ಈ ಗ್ರಾಮದಲ್ಲಿ ಮನೆಗಳು ಭಾರೀ ಭೂಕುಸಿತದಿಂದ ಮಣ್ಣಿನಡಿಯಲ್ಲಿ ಹೂತುಹೋಗಿದ್ದು ಗ್ರಾಮದಲ್ಲಿ ಗುಡ್ಡೆಬಿದ್ದಿರುವ ಭಾರೀ ಮಣ್ಣಿನ ರಾಶಿಯನ್ನು ತೆರವು ಮಾಡುವುದು ನೆರೆಯ ಗ್ರಾಮಸ್ಥರಿಗೆ ಹರಸಾಹಸವಾಗಿ ಪರಿಣಮಿಸಿದೆ. 
 
ತೆರವು ಕಾರ್ಯ ಮುಗಿದ ಬಳಿಕ ಸತ್ತವರ ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ. ಇದುವರೆಗೆ 20 ಗ್ರಾಮಸ್ಥರು ಸತ್ತಿದ್ದು, ಒಬ್ಬ ಮಾತ್ರ ಬದುಕುಳಿದಿದ್ದಾನೆ

. ಕಳೆದ ಕೆಲವು ದಿನಗಳಿಂದ ಬಿದ್ದ ಮಳೆಯಿಂದ ಮಣಿಪುರದಲ್ಲಿ ಕೆಳಪ್ರದೇಶಗಳಲ್ಲಿ ವ್ಯಾಪಕ ಪ್ರವಾಹ ಉಂಟಾಗಿದ್ದು, ಕೃಷಿ ಭೂಮಿಗಳನ್ನು ಮತ್ತು ಮನೆಗಳನ್ನು ನಾಶ ಮಾಡಿವೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments