Webdunia - Bharat's app for daily news and videos

Install App

ಮೋದಿ ಡಲ್ ಸ್ಟುಡೆಂಟ್: ಲಾಲು ಪ್ರಸಾದ್ ಯಾದವ್

Webdunia
ಮಂಗಳವಾರ, 1 ಮಾರ್ಚ್ 2016 (17:17 IST)
ಕಪ್ಪು ಹಣ ಸಂಗ್ರಹಿಸಿರುವವರು ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳಲು 4 ತಿಂಗಳ ಕೇಂದ್ರ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿರುವುದನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದು ಪ್ರಧಾನಿ ಮೋದಿ ಸುಳ್ಳು ಹೇಳುತ್ತಾರೆ ಮತ್ತು ಮೋಸ ಮಾಡುತ್ತಾರೆ ಎಂಬ ಕಾರಣಕ್ಕೆ ಹೊರಹಾಕಲ್ಪಟ್ಟ ಡಲ್ ಸ್ಟುಡೆಂಟ್ ಎಂದು ಅಣಕವಾಡಿದ್ದಾರೆ. 

 
2014ರ ಲೋಕಸಭಾ ಚುನಾವಣೆಗೂ ಮುನ್ನ ಭರವಸೆ ನೀಡಿದನ್ನು ಮೋದಿ ಮರೆತಿದ್ದಾರೆ. ಸಮಾಜದ ಯಾವುದೇ ವಿಭಾಗಕ್ಕೂ ಅವರೇನನ್ನು ನೀಡಿಲ್ಲ. ಮೋದಿ ಸುಳ್ಳು ಹೇಳಿದ್ದಕ್ಕೆ ಮತ್ತು ವಂಚಿಸಿದ್ದಕ್ಕೆ ತರಗತಿಯಿಂದ ಹೊರಹಾಕಲ್ಪಟ್ಟ ಮಂದ ವಿದ್ಯಾರ್ಥಿ ಎಂದು ಅವರು ಆರೋಪಿಸಿದ್ದಾರೆ.  
 
ಅವರು ಪರೀಕ್ಷೆಯಲ್ಲಿ ಮಂದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ ಎಂದ ಲಾಲು, ಕಪ್ಪು ಹಣ ತರುವುದರ ಬದಲು ಕಪ್ಪುಹಣವನ್ನು ಮರಳಿ ತರುವ ಬದಲು,ಕಾಳ ಸಂತೆಕೋರರು ಮತ್ತು ಬಂಡವಾಳಶಾಹಿಗಳಿಗೆ  ಕ್ಷಮಾದಾನ ಯೋಜನೆಯಾಗಿ ಬಜೆಟ್ ಬಂದಿದೆ ಎಂದು ಲಾಲು ಆರೋಪಿಸಿದ್ದಾರೆ. 
 
ಕೃಷಿಪರವಾಗಿ ಮಾಡಿರುವ ಘೋಷಣೆಗಳು ಕೇವಲ ಬಾಯಿಮಾತಿಗಷ್ಟೇ, 36,000 ಕೋಟಿ ಘೋಷಿಸಿರುವುದು ತುಂಬಾ ಸಣ್ಣ ಮೊತ್ತ ಎಂದು ಅವರು ಹೀಗಳೆದಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments