Webdunia - Bharat's app for daily news and videos

Install App

ಅಧಿಕೃತ ಬಂಗಲೆಗೆ ಪ್ರವೇಶ ಮಾಡಲು ಸಿಎಂ ಯೋಗಿ ತಡಮಾಡಿದ್ದೇಕೆ?!

Webdunia
ಮಂಗಳವಾರ, 21 ಮಾರ್ಚ್ 2017 (09:11 IST)
ಲಕ್ನೋ: ಉತ್ತರ ಪ್ರದೇಶ ಸಿಎಂ ಆದ ತಕ್ಷಣ ಯೋಗಿ ಆದಿತ್ಯನಾಥ್ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಅಧಿಕೃತ ಬಂಗಲೆಗೆ ಪ್ರವೇಶ ಮಾಡಿಲ್ಲ. ಕಾರಣ ಏನು ಗೊತ್ತಾ?!

 

ಇದುವರೆಗೆ ಅಖಿಲೇಶ್ ಯಾದವ್ ಇದ್ದ ಕಾಳಿದಾಸ್ ಮಾರ್ಗದ ಸಿಎಂ ಅಧಿಕೃತ ನಿವಾಸಕ್ಕೆ ಹಾಗೇ ಸುಮ್ಮನೆ ಹೋಗೋದಿಲ್ಲ ಎಂದಿದ್ದಾರೆ ಯೋಗಿ. ಹಳೇ ಸಿಎಂ ಇದ್ದ ಮನೆಯನ್ನು ಶುದ್ಧೀಕರಣ ಮಾಡಬೇಕಿತ್ತಂತೆ! ಅದಕ್ಕೇ ತಕ್ಷಣ ಹೋಗದೇ, ಶುದ್ಧೀಕರಣ ನಡೆಸಿದ ಬಳಿಕವಷ್ಟೇ ಬಲಗಾಲಿಟ್ಟು ಪ್ರವೇಶಿಸುವುದಾಗಿ ನಿರ್ಧರಿಸಿದ್ದಾರಂತೆ!

 
ಇದಕ್ಕಾಗಿ ಗೋರಖ್ ಪುರದ 7 ಮಂದಿ ಸನ್ಯಾಸಿಗಳು, ಪೂಜೆ, ಹವನ ನೆರವೇರಿಸಿದ್ದಾರೆ. ಸಿಎಂ ನಾಮಫಲಕದಲ್ಲಿ ಸ್ವಸ್ತಿಕ ಚಿಹ್ನೆ, ಗೇಟಿನಲ್ಲಿ ಶುಭ ಲಾಭ ಎಂದು ಬರೆಯಿಸಿಕೊಂಡಿದ್ದಾರೆ. ಇನ್ನಷ್ಟೇ ಸಿಎಂ ಯೋಗಿ ಅಧಿಕೃತ ಬಂಗಲೆಗೆ ಸ್ಥಳಾಂತರವಾಗಲಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments