Webdunia - Bharat's app for daily news and videos

Install App

ಕೇಜ್ರಿವಾಲ್‌ಗೆ ನಾನು ಚುನಾವಣೆಗೆ ಸ್ಪರ್ಧಿಸುವುದು ಇಷ್ಟವಿರಲಿಲ್ಲ: ಸಿದು

Webdunia
ಶುಕ್ರವಾರ, 9 ಸೆಪ್ಟಂಬರ್ 2016 (18:35 IST)
ತಾವು ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಕೇಜ್ರಿವಾಲ್ ಅವರಿಗೆ ಇಷ್ಟವಿಲ್ಲದಿದ್ದರಿಂದ ತಾವು ಆಮ್ ಆದ್ಮಿಯನ್ನು ಸೇರುವುದಿಲ್ಲ ಎಂದು ನವಜೋತ್ ಸಿಂಗ್ ಸಿದು ಹೇಳಿದ್ದಾರೆ. 
 
 ಬದಲಿಗೆ ದೆಹಲಿ ಮುಖ್ಯಮಂತ್ರಿ ತಮಗೆ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡುವಂತೆ ಹೇಳಿದರು. ಪಕ್ಷ ಅಧಿಕಾರಕ್ಕೆ ಬಂದರೆ ಅಕಾಲಿ ದಳದ ಹಾಲಿ ಶಾಸಕಿ ನವಜೋತ್ ಕೌರ್ ಸಿದುಗೆ ಸಚಿವ ಪದವಿ ನೀಡುವುದಾಗಿ ಭರವಸೆ ನೀಡಿದ್ದರು.
ಗುರುವಾರ ಮಾದ್ಯಮವನ್ನು ಉದ್ದೇಶಿಸಿ, ಹೊಸ ರಾಜಕೀಯ ಸಂಘಟನೆ ಆವಾಜ್ ಎ ಪಂಜಾಬ್ ಸ್ಥಾಪಿಸುವ ಯೋಜನೆಯನ್ನು ಸಿದು ಬಹಿರಂಗ ಮಾಡಿದರು.  ಇದು ಪಕ್ಷವಲ್ಲ, ಪಂಜಾಬ್ ಉಳಿವಿಗಾಗಿ ಸಮಾನ ಮನಸ್ಕ ಜನರ ವೇದಿಕೆ ಎಂದು ಹೇಳಿದರು.
 
ಸಿದು ಆಡಳಿತರೂಢ ಬಾದಲ್ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದರು. ಆದರೆ ಕಾಂಗ್ರೆಸ್ ಸೇರಿ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧವೂ ಪಂಚ್‌ಗಳನ್ನು ಎಸೆದರು. ಕೇಜ್ರಿವಾಲ್ ಅವರಿಗೆ ಕೇವಲ ಎಸ್ ಮ್ಯಾನ್ ಮಾತ್ರ ಬೇಕಿದೆ. ಅವರ ವಿರುದ್ಧ ಬೆರಳು ತೋರಿಸುವ ಜನರು ಬೇಕಿಲ್ಲ ಎಂದು ಟೀಕಿಸಿದರು.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments