Webdunia - Bharat's app for daily news and videos

Install App

ಚಿನ್ನಮ್ಮನಿಗೆ ದೀಪಾ ಸವಾಲ್; ಎಐಡಿಎಂಕೆಗೆ ಅಧಿಕೃತ ಸೇರ್ಪಡೆ

Webdunia
ಮಂಗಳವಾರ, 17 ಜನವರಿ 2017 (09:17 IST)
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಇಂದು ಅಧಿಕೃತವಾಗಿ ಎಐಡಿಎಂಕೆ ಪಕ್ಷವನ್ನು ಸೇರಲಿದ್ದು ಚಿನ್ನಮ್ಮ ( ಶಶಿಕಲಾ ನಟರಾಜನ್) ಅವರಿಗೆ ಸವಾಲೆಸೆಯಲಿದ್ದಾರೆ. ಶಶಿಕಲಾ ವಿರೋಧಿ ಬಣದೊಂದಿಗೆ ಗುರುತಿಸಿಕೊಂಡಿರುವ ದೀಪಾ ಸೇರ್ಪಡೆಯೊಂದಿಗೆ ತಮಿಳುನಾಡು ರಾಜಕೀಯವೀಗ ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿದೆ. 
ಜಯಾ ನಿಧನದ ಬಳಿಕ ಎಐಡಿಎಂಕೆ ಕಾರ್ಯಕರ್ತರು ಮತ್ತು ಕೆಲ ನಾಯಕರು ಪಕ್ಷ ಸೇರುವಂತೆ ದೀಪಾ ಅವರನ್ನು ಒತ್ತಾಯಿಸಿದ್ದರು. ಕೊನೆಗೂ ಅವರ ಆಗ್ರಹಕ್ಕೆ ಮಣಿದಿರುವ ದೀಪಾ ಇಂದು 11 ಗಂಟೆಗೆ ಪತ್ರಿಕಾಗೋಷ್ಠಿ ಕರೆದು ತಾವು ಅಣ್ಣಾ ಡಿಎಂಕೆ ಸೇರುತ್ತಿರುವುದಾಗಿ ಘೋಷಿಸಲಿದ್ದಾರೆ.
 
ಮಾಜಿ ಸಿಎಂ ಎಂಜಿಆರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜಯಾ ಸಮಾಧಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. 
 
ನೋಡಲು ಜಯಲಲಿತಾ ಅವರನ್ನೇ ಹೋಲುವ ದೀಪಾ ರಾಜಕೀಯದಲ್ಲಿ ಎಷ್ಟರಮಟ್ಟಿಗೆ ಯಶ ಕಾಣುತ್ತಾರೆ, ಶಶಿಕಲಾ ದೀಪಾ ನಡುವೆ ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕಾಲವೇ ಉತ್ತರಿಸಬೇಕು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments