Webdunia - Bharat's app for daily news and videos

Install App

ಜಸ್ಪ್ರೀತ್ ಬುಮ್ರಾ ನೋ ಬಾಲ್ ಜೈಪುರ ಪೊಲೀಸರಿಗೆ ಸ್ಪೂರ್ತಿಯಾಯ್ತು!

Webdunia
ಶುಕ್ರವಾರ, 23 ಜೂನ್ 2017 (11:59 IST)
ನವದೆಹಲಿ: ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆದ ನೋ ಬಾಲ್ ಎಸೆತ ಭಾರೀ ಟೀಕೆಗೊಳಗಾಗಿತ್ತು. ಆದರೆ ಆ ನೋಬಾಲ್ ಇದೀಗ ಜೈಪುರ ಪೊಲೀಸರಿಗೆ ಸ್ಪೂರ್ತಿಯಾಗಿದೆ.

 
ಪಾಕ್ ಬ್ಯಾಟ್ಸ್ ಮನ್ ಫಕರ್ ಜಮಾನ್ ಅವರನ್ನು ಬುಮ್ರಾ ಔಟ್ ಮಾಡಿದ್ದರು. ಆದರೆ ಆ ಬಾಲ್ ನೋ ಬಾಲ್ ಆಗಿತ್ತು. ಭಾರತ ತಂಡದ ಡೆತ್ ಬೌಲರ್ ಸ್ಪೆಷಲಿಸ್ಟ್ ಎಂದೇ ಕರೆಯಿಸಿಕೊಳ್ಳುವ ಬುಮ್ರಾ ಮಾಡಿದ ಆ ಪ್ರಮಾದದಿಂದಾಗಿ ಪಾಕ್ ಯದ್ವಾ ತದ್ವಾ ರನ್ ಗುಡ್ಡೆ ಹಾಕಿತ್ತು.

ಇದೀಗ ಜೈಪುರ ಪೊಲೀಸರು ಅದೇ ನೋಬಾಲ್ ನ್ನು ತಮ್ಮ ಸಂಚಾರಿ ನಿಯಮ ಉಲ್ಲಂಘನೆ ಜಾಹೀರಾತಿಗೆ ಬಳಸಿದ್ದಾರೆ. ಗೆರೆ ದಾಟಬೇಡಿ. ಅದು ದುಬಾರಿಯಾಗಬಹುದು ಎಂದು ಬುಮ್ರಾ ನೋಬಾಲ್ ಫೋಟೋ ಹಾಗೂ ರಸ್ತೆ ಚಿತ್ರದ ಜತೆಗೆ ಅಡಿ ಬರಹವನ್ನೂ ಬರೆದಿದ್ದಾರೆ. ಹೇಗಿದೆ ಪೊಲೀಸರ ಈ ಐಡಿಯಾ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam Attack: ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೊನೆಯ ವಿಡಿಯೋ ವೈರಲ್: ಪತ್ನಿ ಜೊತೆ ಖುಷಿಯಾಗಿದ್ದ ಕೊನೆಯ ಕ್ಷಣ

Pahalgam Terror Attack:ಮೃತ ಕನ್ನಡಿಗರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

Terror Attack: ಪ್ರವಾಸಿಗರ ಮೇಲಿನ ದಾಳಿಗೆ ರೊಚ್ಚಿಗೆದ್ದ ಶಾರುಖ್ ಖಾನ್‌, ಪೋಸ್ಟ್ ಮಾಡಿ ಹೀಗಂದ್ರು

Terror Attack, 40ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

Terror Attack: ಉಗ್ರರ ವಿರುದ್ಧ ರಾಜಿಯಿಲ್ಲದ ನಿರ್ಧಾರ ಕೈಗೊಳ್ಳುತ್ತೇವೆ, ರಾಜನಾಥ್ ಸಿಂಗ್‌ ತಿರುಗೇಟು

ಮುಂದಿನ ಸುದ್ದಿ
Show comments