Webdunia - Bharat's app for daily news and videos

Install App

ಭಾರತದ ಬಗ್ಗೆ ಈತ ನೀಡಿದ ಹೇಳಿಕೆ ಕೇಳಿದರೆ ರಕ್ತ ಕುದಿಯಬಹುದು!

Webdunia
ಭಾನುವಾರ, 16 ಏಪ್ರಿಲ್ 2017 (06:55 IST)
ನವದೆಹಲಿ: ಎಲ್ಲಾ ಸಾಫ್ಟ್ ವೇರ್ ದಿಗ್ಗಜರಿಗೆ ಭಾರತ ಅವಕಾಶಗಳ ನೆಲೆಬೀಡಿನ ಹಾಗೆ ಕಂಡರೆ ಸ್ನ್ಯಾಪ್ ಚ್ಯಾಟ್ ನ ಸಿಇಒ ಇವಾನ್ ಸ್ಪಿಗಲ್ ಮಾತ್ರ ಹಗುರವಾಗಿ ಮಾತನಾಡಿದ್ದಾರೆ.

 

ಸ್ನ್ಯಾಪ್ ಚ್ಯಾಟ್ ಎಂಬ ಚ್ಯಾಟಿಂಗ್ ತಾಣ ಶ್ರೀಮಂತರಿಗೆ ಮಾತ್ರ. ಬಡವರಿಗೆ ಹೇಳಿ ಮಾಡಿಸಿದ್ದಲ್ಲ ಎನ್ನುವುದು ಈ ಸಾಹೇಬರ ಅಭಿಪ್ರಾಯ.  ‘ಈ ಆಪ್ ಶ್ರೀಮಂತರಿಗಾಗಿ ಮಾತ್ರ. ನಾನು ಭಾರತ ಮತ್ತು ಸ್ಪೇನ್ ನಂತಹ ಬಡ ರಾಷ್ಟ್ರಗಳಲ್ಲಿ ಇದನ್ನು ವಿಸ್ತರಿಸುವ ಉದ್ದೇಶ ಹೊಂದಿಲ್ಲ’ ಎಂದಿದ್ದಾರೆ.

 
ಸಾಮಾನ್ಯವಾಗಿ ಆಪ್ ದೈತ್ಯರೆಲ್ಲಾ ಭಾರತದ ಕಡೆಗೆ ವಾಲುತ್ತಿದ್ದರೆ, ಸ್ನ್ಯಾಪ್ ಚ್ಯಾಟ್ ಸಿಇಒ ಹೇಳಿಕೆ ಮಾತ್ರ ಭಾರತೀಯರ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments