Webdunia - Bharat's app for daily news and videos

Install App

ಭಾರತದ ಬಗ್ಗೆ ಈತ ನೀಡಿದ ಹೇಳಿಕೆ ಕೇಳಿದರೆ ರಕ್ತ ಕುದಿಯಬಹುದು!

Webdunia
ಭಾನುವಾರ, 16 ಏಪ್ರಿಲ್ 2017 (06:55 IST)
ನವದೆಹಲಿ: ಎಲ್ಲಾ ಸಾಫ್ಟ್ ವೇರ್ ದಿಗ್ಗಜರಿಗೆ ಭಾರತ ಅವಕಾಶಗಳ ನೆಲೆಬೀಡಿನ ಹಾಗೆ ಕಂಡರೆ ಸ್ನ್ಯಾಪ್ ಚ್ಯಾಟ್ ನ ಸಿಇಒ ಇವಾನ್ ಸ್ಪಿಗಲ್ ಮಾತ್ರ ಹಗುರವಾಗಿ ಮಾತನಾಡಿದ್ದಾರೆ.

 

ಸ್ನ್ಯಾಪ್ ಚ್ಯಾಟ್ ಎಂಬ ಚ್ಯಾಟಿಂಗ್ ತಾಣ ಶ್ರೀಮಂತರಿಗೆ ಮಾತ್ರ. ಬಡವರಿಗೆ ಹೇಳಿ ಮಾಡಿಸಿದ್ದಲ್ಲ ಎನ್ನುವುದು ಈ ಸಾಹೇಬರ ಅಭಿಪ್ರಾಯ.  ‘ಈ ಆಪ್ ಶ್ರೀಮಂತರಿಗಾಗಿ ಮಾತ್ರ. ನಾನು ಭಾರತ ಮತ್ತು ಸ್ಪೇನ್ ನಂತಹ ಬಡ ರಾಷ್ಟ್ರಗಳಲ್ಲಿ ಇದನ್ನು ವಿಸ್ತರಿಸುವ ಉದ್ದೇಶ ಹೊಂದಿಲ್ಲ’ ಎಂದಿದ್ದಾರೆ.

 
ಸಾಮಾನ್ಯವಾಗಿ ಆಪ್ ದೈತ್ಯರೆಲ್ಲಾ ಭಾರತದ ಕಡೆಗೆ ವಾಲುತ್ತಿದ್ದರೆ, ಸ್ನ್ಯಾಪ್ ಚ್ಯಾಟ್ ಸಿಇಒ ಹೇಳಿಕೆ ಮಾತ್ರ ಭಾರತೀಯರ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments