Webdunia - Bharat's app for daily news and videos

Install App

ಪಾಕ್ ಜತೆ ಸಮಕಾಲೀನ, ಪ್ರಸ್ತುತ ವಿಷಯ ಚರ್ಚೆಗೆ ಭಾರತ ಸಿದ್ಧ

Webdunia
ಸೋಮವಾರ, 15 ಆಗಸ್ಟ್ 2016 (20:36 IST)
ಕಾಶ್ಮೀರ ವಿವಾದ ಕುರಿತು ಮಾತುಕತೆಗೆ ಬರುವಂತೆ ಪಾಕಿಸ್ತಾನ ಭಾರತಕ್ಕೆ ಸೋಮವಾರ ಆಹ್ವಾನ ನೀಡಿ ಉಭಯದೇಶಗಳು ಈ ಸಮಸ್ಯೆ ಪರಿಹರಿಸುವುದು ಅಂತಾರಾಷ್ಟ್ರೀಯ ಹೊಣೆಗಾರಿಕೆ ಎಂದು ನೆನಪಿಸಿದೆ. ಆದರೆ ಭಾರತ-ಪಾಕ್ ಸಂಬಂಧಗಳ ಸಮಕಾಲೀನ ಮತ್ತು ಪ್ರಸ್ತುತ ವಿಷಯ ಮಾತ್ರ ಚರ್ಚಿಸಲು ಭಾರತ ಸಿದ್ಧವೆಂದು ಈ ನಡುವೆ ಹೇಳಿಕೆ ನೀಡಿದ್ದರೂ ಮಾತುಕತೆಗೆ ಆಹ್ವಾನಿಸಿದೆ.
 
ಪಾಕ್ ವಿದೇಶಾಂಗ ಕಾರ್ಯದರ್ಶಿ ಭಾರತದ ಹೈಕಮೀಷನರ್ ಅವರನ್ನು ಕರೆದು ಭಾರತದ ವಿದೇಶಾಂಗ ಕಾರ್ಯದರ್ಶಿಗೆ ಉದ್ದೇಶಿಸಿ ಬರೆದ ಪತ್ರ ನೀಡಿ ಭಾರತ ಪಾಕಿಸ್ತಾನ ನಡುವೆ ವಿವಾದದ ಮೂಲ ವಿಷಯವಾಗಿರುವ ಜಮ್ಮು ಕಾಶ್ಮೀರ ವಿವಾದ ಕುರಿತು ಮಾತುಕತೆಗೆ ಆಹ್ವಾನಿಸಲಾಗಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಜಕಾರಿಯಾ ತಿಳಿಸಿದ್ದಾರೆ. 
 
 ಗೃಹಸಚಿವ ರಾಜನಾಥ್ ಸಿಂಗ್ ಸಂಸತ್ತನ್ನು ಉದ್ದೇಶಿಸಿ ಪಾಕ್ ಆಕ್ರಮಿತ ಕಾಶ್ಮೀರ ವಿಷಯವನ್ನು ಚರ್ಚಿಸಲು ಭಾರತ ಸಿದ್ಧವಿದೆ. ಆದರೆ ಜಮ್ಮುಕಾಶ್ಮೀರ ವಿಷಯವನ್ನು ಇಸ್ಲಮಾಬಾದ್‌ನಲ್ಲಿ ಚರ್ಚಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂದಿದ್ದರು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments