Webdunia - Bharat's app for daily news and videos

Install App

ಇದು ನೇಪಾಳ ಸಂಸದ, ಭಾರತೀಯ ಐಎಎಸ್ ಪ್ರೇಮ ಕಹಾನಿ

Webdunia
ಗುರುವಾರ, 23 ಜೂನ್ 2016 (17:08 IST)
ಪ್ರೀತಿಗೆ ಜಾತಿ, ವಯಸ್ಸು, ಅಂತಸ್ತು .. ಹೀಗೆ ಯಾವುದು ಅಡ್ಡಿ ಬರುವುದಿಲ್ಲ. ಪ್ರೀತಿಯ ಮುಂದೆ ಎಲ್ಲವೂ ನಗಣ್ಯವೆನಿಸುತ್ತದೆ. ಪ್ರೀತಿಸಿದವರಿಗೆ ಒಂದೇ ಗುರಿ ಇರುತ್ತದೆ. ಹೇಗಾದರೂ ಮಾಡಿ ಪ್ರೀತಿಸಿದವರನ್ನು ಪಡೆಯುವುದು. ಹೌದು ಇದ್ಯಾವುದೋ ಪ್ರೇಮ ಕಥೆಯಲ್ಲ. ಇದು ತನ್ನ ಪ್ರೇಮಿಯನ್ನು ದಕ್ಕಿಸಿಕೊಳ್ಳಲು ಐಎಎಸ್ ಕೆಲಸವನ್ನೇ ಬಿಟ್ಟ ಪ್ರತಿಷ್ಠಿತಳೊಬ್ಬಳ ಕಥೆ. 

ಹೌದು... ಬಿಹಾರದ ಐಎಎಸ್‌ ಅಧಿಕಾರಿಣಿ ಇಂದಿರಾ ದಾಸ್‌ಗೂ ನೇಪಾಳದ ಸಂಸದ ಜಗದೀಶ್ ಪ್ರಸಾದ್ ಅವರಿಗೆ ಕೆಲ ತಿಂಗಳಿಂದ ಪ್ರೇಮವಾಗಿದೆ. ನಿನ್ನೆ ಪ್ರಸಾದ್ ಅವರನ್ನು ವರಿಸಿದ ದಾಸ್ ವಿವಾಹಕ್ಕೂ ಒಂದು ದಿನ ಮೊದಲು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
 
ಬುಧವಾರ ಅವರಿಬ್ಬರು ದೇವಘರ್‌ನಲ್ಲಿರುವ ಬಾಬಾ ಮಂದಿರದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ಬಂಧುಗಳು ಸಹ ಹಾಜರಿದ್ದರು. 
 
ಇಬ್ಬರು ಪ್ರತಿಷ್ಠಿತರಾಗಿದ್ದರೂ ಸರಳವಾಗಿ ವಿವಾಹವಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments