Webdunia - Bharat's app for daily news and videos

Install App

ಇದು ನೇಪಾಳ ಸಂಸದ, ಭಾರತೀಯ ಐಎಎಸ್ ಪ್ರೇಮ ಕಹಾನಿ

Webdunia
ಗುರುವಾರ, 23 ಜೂನ್ 2016 (17:08 IST)
ಪ್ರೀತಿಗೆ ಜಾತಿ, ವಯಸ್ಸು, ಅಂತಸ್ತು .. ಹೀಗೆ ಯಾವುದು ಅಡ್ಡಿ ಬರುವುದಿಲ್ಲ. ಪ್ರೀತಿಯ ಮುಂದೆ ಎಲ್ಲವೂ ನಗಣ್ಯವೆನಿಸುತ್ತದೆ. ಪ್ರೀತಿಸಿದವರಿಗೆ ಒಂದೇ ಗುರಿ ಇರುತ್ತದೆ. ಹೇಗಾದರೂ ಮಾಡಿ ಪ್ರೀತಿಸಿದವರನ್ನು ಪಡೆಯುವುದು. ಹೌದು ಇದ್ಯಾವುದೋ ಪ್ರೇಮ ಕಥೆಯಲ್ಲ. ಇದು ತನ್ನ ಪ್ರೇಮಿಯನ್ನು ದಕ್ಕಿಸಿಕೊಳ್ಳಲು ಐಎಎಸ್ ಕೆಲಸವನ್ನೇ ಬಿಟ್ಟ ಪ್ರತಿಷ್ಠಿತಳೊಬ್ಬಳ ಕಥೆ. 

ಹೌದು... ಬಿಹಾರದ ಐಎಎಸ್‌ ಅಧಿಕಾರಿಣಿ ಇಂದಿರಾ ದಾಸ್‌ಗೂ ನೇಪಾಳದ ಸಂಸದ ಜಗದೀಶ್ ಪ್ರಸಾದ್ ಅವರಿಗೆ ಕೆಲ ತಿಂಗಳಿಂದ ಪ್ರೇಮವಾಗಿದೆ. ನಿನ್ನೆ ಪ್ರಸಾದ್ ಅವರನ್ನು ವರಿಸಿದ ದಾಸ್ ವಿವಾಹಕ್ಕೂ ಒಂದು ದಿನ ಮೊದಲು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
 
ಬುಧವಾರ ಅವರಿಬ್ಬರು ದೇವಘರ್‌ನಲ್ಲಿರುವ ಬಾಬಾ ಮಂದಿರದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ಬಂಧುಗಳು ಸಹ ಹಾಜರಿದ್ದರು. 
 
ಇಬ್ಬರು ಪ್ರತಿಷ್ಠಿತರಾಗಿದ್ದರೂ ಸರಳವಾಗಿ ವಿವಾಹವಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ಜಿಹಾದಿಗಳ ಮುಂದೆ ಎದುರಾಳಿಯ ಕ್ಷಿಪಣಿಗಳು ಲೆಕ್ಕಕ್ಕೇ ಇಲ್ಲ: ಉಗ್ರ ಮಸೂದ್ ಅಜರ್

ರಾಷ್ಟ್ರಪತಿಗೆ ಮುರ್ಮಾಜಿ, ಮಾಜಿ ರಾಷ್ಟ್ರಪತಿಗೆ ಕೊವಿಡ್ ಜೀ ಎಂದ ಮಲ್ಲಿಕಾರ್ಜುನ ಖರ್ಗೆ

ಜಿಮ್ ಮಾಡುವವರು ಡಾ ಸಿಎನ್ ಮಂಜುನಾಥ್ ಅವರ ಈ ಸಲಹೆಯನ್ನು ತಪ್ಪದೇ ಗಮನಿಸಿ

Karnataka Weather: ಈ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ

ದಿಢೀರ್ ಕೇಂದ್ರ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್‌, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments