Webdunia - Bharat's app for daily news and videos

Install App

ಗೋವುಗಳನ್ನು ಹಿಂಸಿಸುವವರ ಕೈ ಕಾಲು ಕಡಿಯುತ್ತೇನೆಂದ ಬಿಜೆಪಿ ಶಾಸಕ

Webdunia
ಭಾನುವಾರ, 26 ಮಾರ್ಚ್ 2017 (11:30 IST)
ನವದೆಹಲಿ: ಗೋವುಗಳನ್ನು ಹಿಂಸಿಸುವವರ ಅಥವಾ ಕೊಲ್ಲುವವರ ಕೈ ಕಾಲು ಕಡಿಯುತ್ತೇನೆ ಎಂದು ಉತ್ತರಪ್ರದೇಶದ ವಿವಾದಿತ ಶಾಸಕ ವಿಕ್ರಂ ಸಾಯ್ನಿ ಗುಡುಗಿದ್ದಾರೆ.

 

ಮುಝಾಫರ್ ನಗರ ಗಲಭೆಯ ರೂವಾರಿ ಸಾಯ್ನಿಗೆ ವಿವಾದಿತ ಹೇಳಿಕೆ ನೀಡದಂತೆ ಬಿಜೆಪಿ ಎಚ್ಚರಿಕೆ ನೀಡಿದರೂ, ಅವರು ತಮ್ಮ ಹಳೇ ಚಾಳಿ ಮುಂದುವರಿಸಿದ್ದಾರೆ. ‘ವಂದೇ ಮಾತರಂ ಹೇಳಲು ಇಷ್ಟಪಡದವರು, ದೈವ ಸಮಾನವಾದ ಗೋ ಮಾತೆಗೆ ಗೌರವ ಕೊಡದವರ ಕೈ ಕಾಲು ಕತ್ತರಿಸಲು ನನಗೆ ಹಿಂಜರಿಕೆಯಿಲ್ಲ’ ಎಂದು ಅವರು ಹೇಳಿದ್ದಾರೆ.

 
ಅವರು ಈ ಮಾತು ಹೇಳುತ್ತಿದ್ದಂತೆ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆದರೆ ವೇದಿಕೆಯಲ್ಲಿದ್ದ ಇತರ ಬಿಜೆಪಿ ನಾಯಕರು ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸಿದ ಘಟನೆಯೂ ನಡೆಯಿತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments