Webdunia - Bharat's app for daily news and videos

Install App

ಕ್ಷಮಾಪಣೆಗೆ ಒತ್ತಾಯ: ನಾನು ಕೂಡ ದುರ್ಗಾಮಾತೆ ಆರಾಧಕಿ ಎಂದ ಸ್ಮೃತಿ ಇರಾನಿ

Webdunia
ಶುಕ್ರವಾರ, 26 ಫೆಬ್ರವರಿ 2016 (13:01 IST)
ಇಂದು ಸಹ ರಾಜ್ಯಸಭೆ ಕೋಲಾಹಲಕ್ಕೆ ಸಾಕ್ಷಿಯಾಯಿತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಕಳೆದೆರಡು ದಿನಗಳ ಹಿಂದೆ ಮಾಡಿದ್ದ ಭರ್ಜರಿ ಭಾಷಣದಲ್ಲಿ ದುರ್ಗಾಮಾತೆಗೆ ಅವಮಾನ ಮಾಡುವಂತಹ ಉಲ್ಲೇಖಗಳಿದ್ದ ಪತ್ರವನ್ನು ಓದಿ ದುರ್ಗಾಮಾತೆಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದರೆ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಅವರು ಉಗ್ರ ಅಫ್ಜಲ್ ಗುರುವಿನ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಬಗ್ಗೆ ಚರ್ಚೆಗೆ ಬಿಜೆಪಿ ಒತ್ತಾಯಿಸಿತು.
 
ಆದರೆ ಕ್ಷಮೆ ಕೇಳಲು ನಿರಾಕರಿಸಿದ ಸಚಿವೆ ಸ್ಮೃತಿ ನಾನು ಕೂಡ ಹಿಂದೂ ಧರ್ಮಾನುಯಾಯಿ, ದುರ್ಗಾಮಾತೆ ಭಕ್ತೆ. ನಾನದನ್ನು ಅತ್ಯಂತ ನೋವಿನೊಂದಿಗೆ ಓದಿದ್ದೇನೆ. ಇದು ಬಿಜೆಪಿ ಸರ್ಕಾರದ ಕಡತವಲ್ಲ. ಜೆಎನ್‌ಯುದ ಅಧಿಕೃತ ದಾಖಲೆ.ನಿಮ್ಮ ವಾದಕ್ಕೆ ಸಾಕ್ಷ್ಯವೇನೆಂದು ಕೇಳಿದ್ದರಿಂದ ಸತ್ಯವನ್ನು ತಿಳಿಸಲು ನಾನಿದನ್ನು ಓದಬೇಕಾಯಿತು. ನಾನು ದುರ್ಗಾಮಾತೆಗೆ ಅಪಮಾನ ಮಾಡಿಲ್ಲ, ಕ್ಷಮೆ ಕೇಳಲಾರೆ ಎಂದು ಸಚಿವೆ ಸಮಜಾಯಿಸಿ ನೀಡಬೇಕಾಯಿತು.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments