Webdunia - Bharat's app for daily news and videos

Install App

ಮುಂಬೈ ದಾಳಿಗೆ ತಹವ್ವೂರ್ ರಾಣಾ ಸಂಚು ಮಾಡಿದ್ದು ಹೇಗೆ: ಡೆಡ್ಲಿ ರಾಣಾ ಕತೆ ಇಲ್ಲಿದೆ

Sampriya
ಗುರುವಾರ, 10 ಏಪ್ರಿಲ್ 2025 (16:22 IST)
Photo Courtesy X
ಬೆಂಗಳೂರು: 26/11 ಮುಂಬೈ ದಾಳಿಯ ಸಂಚುಕೋರ ಉಗ್ರ ತಹವ್ವೂರ್ ರಾಣಾನನ್ನು ಗುರುವಾರ ಅಮೆರಿಕದಿಂದ ಭಾರತಕ್ಕೆ ಕರೆತಲಾಗಿದೆ. ಏನಿದು ಪ್ರಕರಣ.  

2008ರ ಮುಂಬೈನ 10 ಕಡೆ ನಡೆದ ದಾಳಿಯಲ್ಲಿ ಸುಮಾರು 166ಮಂದಿ ಸಾವನ್ನಪ್ಪಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಪಾಕ್‌ನ 10 ಉಗ್ರರು ನಡೆಸಿದ ಈ ದಾಳಿಯ ಹಿಂದಿರುವ ಮಾಸ್ಟರ್‌ ಮೈಂಡ್‌ ತಹವ್ವೂರ್ ರಾಣಾ.

ಅಂದು ಪಾಕಿಸ್ತಾನ 10 ಉಗ್ರರು ಮುಂಬೈಗೆ ಪ್ರವೇಶಿಸಿ, 10 ಸ್ಥಳಗಳಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸುತ್ತಾರೆ. ಈ ದಾಳಿಗೆ ಜನಸಾಮಾನ್ಯರು, ಪೊಲೀಸರು ಹಾಗೂ ಸೈನಿಕರು ಸೇರಿದಂತೆ 166 ಮಂದಿ ಬಲಿಯಾಗುತ್ತಾರೆ.  

ಪಾಕ್‌ ಉಗ್ರರು ಮುಂಬೈಗೆ ಪ್ರವೇಶಿಸಲು ಪ್ಲ್ಯಾನ್ ಮಾಡಿದವನೇ ಈ ರಾಣಾ. ಡೇವಿಡ್ ಹೆನ್ರಿ ಎಂಬ ವ್ಯಕ್ತಿಯನ್ನು ಭಾರತಕ್ಕೆ ಕಳುಹಿಸಿ, ಮುಂಬೈನ 10 ಪ್ರದೇಶಗಳನ್ನು ಗುರುತಿಸಿಕೊಡುವಂತೆ ಹೇಳುತ್ತಾನೆ. ಅದಲ್ಲದೆ ಪಾಕ್‌ ಉಗ್ರರೊಂದಿಗೆ ಡೇವಿಡ್ ಹೆನ್ರಿಯನ್ನು ಪರಿಚಯಿಸುತ್ತಾನೆ. ರಾಣಾ ಮಾಸ್ಟರ್‌ ಮೈಂಡ್‌ನಂತೆ ಪಾಕ್‌ ಉಗ್ರರು ಮುಂಬೈಗೆ ನುಗ್ಗಿ, ಕಂಡ ಕಂಡಲ್ಲಿ ಗುಂಡಿನ ದಾಳಿ ನಡೆಸುತ್ತಾರೆ.

ಇದೀಗ ಮೋಸ್ಟ್‌ ವಾಟೆಂಡ್‌ ಉಗ್ರನನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಅದಲ್ಲದೆ ಆತನ ಮರಣದಂಡನೆಗೆ ಭಾರೀ ಒತ್ತಾಯ ವ್ಯಕ್ತವಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments