Webdunia - Bharat's app for daily news and videos

Install App

ಕಾಶ್ಮೀರವನ್ನು ಮಸಣವಾಗಿಸುವುದಾಗಿ ಎಚ್ಚರಿಸಿದ ಹಿಜ್ಬುಲ್ ಮುಖಂಡ ಸಲಾಹುದ್ದೀನ್

Webdunia
ಭಾನುವಾರ, 4 ಸೆಪ್ಟಂಬರ್ 2016 (19:39 IST)
ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿರುವ ಕಾಶ್ಮೀರದಲ್ಲಿ ಶಾಂತಿ ಮೂಡಿಸಲು ಸರ್ವ ಪಕ್ಷ ನಿಯೋಗ ತೆರಳಿರುವ ನಡುವೆ,  ತಾನು ಇಡೀ ಕಾಶ್ಮೀರವನ್ನು ಭಾರತದ ಸಶಸ್ತ್ರ ಪಡೆಗಳಿಗೆ ಮಸಣವಾಗಿ ಮಾಡುವುದಾಗಿ ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಸಯ್ಯದ್ ಸಲಾಹುದ್ದೀನ್ ಎಚ್ಚರಿಸಿದ್ದಾನೆ. 
 
ಸರ್ವಪಕ್ಷ ಸದಸ್ಯರ ಸಭೆಗೆ ಯಾವುದೇ ಮನ್ನಣೆ ನೀಡದೇ ಮಾತುಕತೆ ನಿಷ್ಫಲ ಪ್ರಯತ್ನವಾಗಿದ್ದು, ಕಾಶ್ಮೀರ ವಿಷಯಕ್ಕೆ ಏಕಮಾತ್ರ ಉತ್ತರ ಭಯೋತ್ಪಾದನೆ ಎಂದಿದ್ದಾನೆ.
 
ಯಾವುದೇ ಔಪಚಾರಿಕ, ಶಾಂತಿಯುತ ಮಾರ್ಗವಿಲ್ಲವೆಂದು ಕಾಶ್ಮೀರ ನಾಯಕತ್ವ, ಜನರು ಮತ್ತು ಮುಜಾಹಿದ್ದೀನ್ ತಿಳಿಯಬೇಕು ಎಂದು ಹೇಳಿದ ಸಲಾಹುದ್ದೀನ್, ತನ್ನ ಶಕ್ತಿಯ ಬಗ್ಗೆ ಎಚ್ಚರಿಸಿ ಇಡೀ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ. ಹಿಜ್ಬುಲ್ ಉಗ್ರಗಾಮಿ ಬುರ್ಹಾನ್ ವಾನಿ ಜುಲೈ 8ರಂದು ಹತನಾದ ಬಳಿಕ ಭಯೋತ್ಪಾದನೆ ಆಂದೋಳನ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಸಲಾಹುದ್ದೀನ್ ತಿಳಿಸಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡೈರಿ ರಾಜಕಾರಣಕ್ಕೆ ಕಾಲಿಟ್ಟ ಡಿಕೆ ಸುರೇಶ್‌: ನಾಮಪತ್ರ ಸಲ್ಲಿಕೆ

Jammu Kashmir: 11 ಸ್ಥಳಗಳ ಮೇಲೆ SIA ದಾಳಿ

ಆರತಕ್ಷತೆ ವೇಳೆ ಮಧುಮಗ ಕುಸಿದುಬಿದ್ದು ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ISRO: 101ನೇ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ, ಇದರ ವಿಶೇಷ ಹೀಗಿದೆ

Bengaluru International Airport: ಆರಂಭದ ಬಳಿಕ ಮೊದಲ ಬಾರಿ ದಾಖಲೆಯ ಲಾಭ

ಮುಂದಿನ ಸುದ್ದಿ
Show comments