Webdunia - Bharat's app for daily news and videos

Install App

ಎರಡು ಕಾರು ಡಿಕ್ಕಿ ಹೊಡೆದರೂ ಬದುಕುಳಿದ ಮಹಿಳೆ( ವಿಡಿಯೋ)

Webdunia
ಗುರುವಾರ, 5 ಜನವರಿ 2017 (15:36 IST)
ಏಕಕಾಲದಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ಎತ್ತರಕ್ಕೆ ಹಾರಿ ಬಿದ್ದರೂ ಮಹಿಳೆಯೋರ್ವಳು ಪವಾದಸದೃಶವಾಗಿ ಬದುಕುಳಿದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. 
ನೈಋತ್ಯ ದೆಹಲಿಯ ಸಂಗರ್ಪುರಾದಲ್ಲಿ ಹೊಸ ವರ್ಷದಂದು ಹೊಸವರ್ಷದ ದಿನದಂದು ಈ ಘಟನೆ ನಡೆದಿದ್ದು, ಎರಡು ವಾಹನಗಳ ಮಧ್ಯೆ ಸಿಕ್ಕಿ ಬದುಕುಳಿದನ್ನು ಕೇವಲ ಒಂದು ಪದದಲ್ಲಿ ವರ್ಣಿಸುವುದಾದರೆ ಅದನ್ನು 'ಪವಾಡ' ಎನ್ನಬಹುದು. 
 
ಘಟನೆ ವಿವರ: ಕಾಂತಾ ಆನಂದ್ (40) ಎಂಬ 40 ವರ್ಷದ ಮಹಿಳೆ ತಾನು ವಾಸವಾಗಿರುವ ಪಿಂಕ್ ಅಪಾರ್ಟಮೆಂಟ್ ಮುಂದಿನ ರಸ್ತೆಯಲ್ಲಿ ಆಯೋಗಾಗಿ ಕಾಯುತ್ತಿದ್ದಳು. ಈ ಸಂದರ್ಭದಲ್ಲಿ ಅದೇ ಅಪಾರ್ಟಮೆಂಟ್ ನಿವಾಸಿ ಅಶೋಕ್ ಜೋಯಲ್ ಎನ್ನುವವರು ತಮ್ಮ ವ್ಯಾಗನಾರ್ ಕಾರಿನಲ್ಲಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಬಿಳಿ ಬಣ್ಣದ ಕಾರೊಂದು ಕಾಂತಾ ಅವರಿಗೆ ಗುದ್ದಿ ಜೋಯಲ್ ಅವರ ಕಾರಿಗೆ ಗುದ್ದಿದೆ.
 
ಡಿಕ್ಕಿಯ ರಭಸಕ್ಕೆ  ಮೇಲೆ ಹಾರಿದ ಕಾಂತಾ ಕೆಳಕ್ಕೆ ಬಿದ್ದು ಪಲ್ಟಿಯಾದ ವ್ಯಾಗನಾರ್ ಕಾರ್ ಕೆಳಗಡೆ ಸಿಕ್ಕಿಹಾಕಿಕೊಂಡಳು. 
 
ಸ್ಥಳಕ್ಕೆ ಓಡಿ ಬಂದ ಜನರು ಆಕೆಯನ್ನು ಹೊರಗೆ ತೆಗೆದು ಆಸ್ಪತ್ರೆ ಸೇರಿಸಿದ್ದಾರೆ. ಕಾಂತಾ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು ಬುಧವಾರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
 
ಅಪಘಾತವೆಸಗಿದ ಕಾರ್ ಚಾಲಕ ಅಪ್ರಾಪ್ತನಾಗಿದ್ದು ಘಟನೆ ಬಳಿಕ ಪರಾರಿಯಾಗುತ್ತಿದ್ದ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 
ಎರಡು ಕಾರು ಡಿಕ್ಕಿ ಹೊಡೆದರೂ ಬದುಕುಳಿದ ಮಹಿಳೆ( ವಿಡಿಯೋ)
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments