Webdunia - Bharat's app for daily news and videos

Install App

ದೇಶದ ಮೂಲೆಮೂಲೆಗಳಿಂದ ರಾಮಲಲ್ಲಾನ ಜನ್ಮಸ್ಥಳಕ್ಕೆ ಬಂದು ತಲುಪುತ್ತಿವೆ ಉಡುಗೊರೆಗಳು

geetha
ಬುಧವಾರ, 17 ಜನವರಿ 2024 (20:01 IST)
ಅಯೋಧ್ಯೆ :ಹೈದರಾಬಾದ್‌ ಮೂಲದ ನಾಗಭೂಷಣ್‌ ರೆಡ್ಡಿ ಎಂಬುವವರು ಶ್ರೀರಾಮನ ನೈವೇದ್ಯಕ್ಕೆಂದು 1265 ಕೆಜಿ ತೂಕದ ಬೃಹತ್‌ ಲಡ್ಡು ತಯಾರಿಸಿದ್ದಾರೆ. ಜೈ ಶ್ರೀರಾಮ್‌ ಎಂದು ಲಡ್ಡು ಮೇಲೆ ಬರೆಯಲಾಗಿದ್ದು, ಬುಧವಾರ ಈ ಬೃಹತ್‌ ಲಡ್ಡುವನ್ನು ಹೈದರಾಬಾದ್‌ ನಿಂದ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ. 
 
ಇದೇ ವೇಳೆ 12 ಲಕ್ಷ ನೇಕಾರರು ಸಿದ್ದಪಡಿಸಿರುವ ಕೈಮಗ್ಗದ ಉಡುಪುಗಳನ್ನು ಸಿಎಂ ಯೋಗಿ ಆದಿತ್ಯನಾಥ್‌ ರಾಮಮಂದಿರಕ್ಕೆ ಸಮರ್ಪಿಸಿದ್ದಾರೆ. ನೇಕಾರರ ಸಮುದಾಯದಿಂದ ರಾಮಲಲ್ಲಾನಿಗೆ ಉಡುಗೊರೆ ನೀಡುವ ವಿಶಿಷ್ಟ ಅಭಿಯಾನ ಕೈಗೊಳ್ಳಲಾಗಿತ್ತು.

 ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನಾ ಕಾರ್ಯಕ್ಕೆ ಕೇವಲ ಐದು ದಿನಗಳಷ್ಟೇ ಬಾಕಿ ಉಳಿದಿವೆ. ಈ ವೇಳೆ ದೇಶದ ಮೂಲೆಮೂಲೆಗಳಿಂದ ಉಡುಗೊರೆಗಳು ರಾಮಲಲ್ಲಾನ ಜನ್ಮಸ್ಥಳಕ್ಕೆ ಬಂದು ತಲುಪುತ್ತಿವೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments