Webdunia - Bharat's app for daily news and videos

Install App

ಮಂಗಳೂರು, ಕಾರವಾರ ಸಮುದ್ರತಳದಲ್ಲಿ ಅಪಾರ ಪ್ರಮಾಣದ ನಿಧಿ ಪತ್ತೆ ಹಚ್ಚಿದ ವಿಜ್ಞಾನಿಗಳು..!

Webdunia
ಸೋಮವಾರ, 17 ಜುಲೈ 2017 (12:30 IST)
ಭೂಗರ್ಭ ಶಾಸ್ತ್ರದ ವಿಜ್ಞಾನಿಗಳು ಭಾರತದ ಸಾಗರ ತಳದಲ್ಲಿ ಅಪಾರ ಪ್ರಮಾಣದ ಅಮೂಲ್ಯ ಲೋಹಗಳು ಮತ್ತು ಖನಿಜಗಳು ಇರುವುದನ್ನ ಪತ್ತೆ ಹಚ್ಚಿದ್ದಾರೆ.

2014ರಲ್ಲೇ ಮಂಗಳೂರು. ಮನ್ನಾರ್, ಅಂಡಮಾನ್ ಮತ್ತು ನಿಕೋಬರ್ ದ್ವೀಪ, ಲಕ್ಷ್ದ್ವೀಪದ ಸಾಗರದಲ್ಲಿ ಅಪಾರ ಪ್ರಮಾಣದ ಸಾಗರ ಸಂಪನ್ಮೂಲಗಳಿರುವ ಬಗ್ಗೆ 2014ರಲ್ಲೇ ಗುರ್ತಿಸಲಾಗಿದ್ದು, ಈ ಪ್ರದೇಶದಲ್ಲಿ ಕಂಡುಬಂದಿರುವ ಸುಣ್ಣದ ಮಣ್ಣು, ಫಾಸ್ಫೇಟ್-ಭರಿತ ಮತ್ತು ಕ್ಯಾಲ್ಯುರಿಯಸ್ ಸಂಚಯಗಳು, ಹೈಡ್ರೋಕಾರ್ಬನ್`ಗಳು, ಮೆಟಾಲಿಫರಸ್ ನಿಕ್ಷೇಪಗಳು ಮತ್ತು ಮೈಕ್ರೋಮುದ್ರದ ತಳದ ನಾಡಲ್`ಗಳು ಕಂಡು ಬಂದಿರುವುದು ಆಳ ದೊಡ್ಡ ಸಂಪತ್ತು ಇರಬಹುದಾದ  ಸ್ಪಷ್ಟ ಸೂಚನೆಯಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

3 ವರ್ಷಗಳ ಶೋಧದ ವಿಜ್ಞಾನಿಗಳು 181,025 ಚದರ ಕಿ.ಮೀ ಸಮುದ್ರ ತಳದ ಹೈರೆಸಲೂಶನ್ ಡೇಟಾ ಸಂಗ್ರಹಿಸಿದ್ದಾರೆ. ಕಾರವಾರ, ಮಂಗಳೂರಿನ ಮತ್ತು ಚೆನ್ನೈ ಕಡಲತೀರಗಳ ಫಾಸ್ಫೇಟ್ ಕೆಸರು, ತಮಿಳುನಾಡು ಕರಾವಳಿಯ ಮನ್ನಾರ್ ಬೇಸಿನ್ ನ ಚಾನಲ್-ಲೆವಿ ಸಿಸ್ಟಮ್ನಲ್ಲಿ ಅನಿಲ ಹೈಡ್ರೇಟ್, ಅಂಡಮಾನ್ ಸಮುದ್ರದಿಂದ ಕೋಬಾಲ್ಟ್-ಹೊಂದಿರುವ ಫೆರೋ-ಮ್ಯಾಂಗನೀಸ್ ಕ್ರಸ್ಟ್ ಮತ್ತು ಲಕ್ಷದ್ವೀಪ ಸಮುದ್ರದ ಸುತ್ತಲೂ ಸೂಕ್ಷ್ಮ-ಮ್ಯಾಂಗನೀಸ್ ಗಂಟುಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments