Webdunia - Bharat's app for daily news and videos

Install App

ಮಾಜಿ ಮುಖ್ಯಮಂತ್ರಿ ಸೇರಿದಂತೆ ನೂರಾರು ಜನ ಒಂದೇ ಸಲ ನೆಲಕ್ಕುರುಳಿದರು ನೋಡಿ (ವಿಡಿಯೋ)

Webdunia
ಸೋಮವಾರ, 17 ಅಕ್ಟೋಬರ್ 2016 (16:53 IST)
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೇದಿಕೆ ಕುಸಿದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಅನೇಕ ನಾಯಕರು ಗಾಯಗೊಂಡಿದ್ದಾರೆ. ರಾಜಸ್ಥಾನದ ಟೊಂಕದಲ್ಲಿ ಈ ಘಟನೆ ನಡೆದಿದೆ. 

 
ಭಾನುವಾರ ದಿನ ಟೊಂಕದಲ್ಲಿ ಜ್ಯೋತಿಬಾ ಫುಲೆ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ಹಲವು ಮಾಜಿ ಮಂತ್ರಿಗಳು ಮತ್ತು ನಾಯಕರು ಹಾಜರಿದ್ದರು. ಮೂರ್ತಿ ಅನಾವರಣದ ಬಳಿಕ ಗೆಹ್ಲೋಟ್ ಭಾಷಣ ಮುಗಿಯುತ್ತಿದ್ದಂತೆ ವೇದಿಕೆ ಹಠಾತ್‌ನೇ ಕುಸಿದು ಬಿಟ್ಟಿತು. 
 
ಒಂದೇ ಸಲ ನೂರಾರು ಜನ ಏರಿದ್ದರಿಂದ ವೇದಿಕೆ ಕುಸಿಯಿತು ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಗೆಹ್ಲೋಟ್ ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 
 
ಮಾಜಿ ಮುಖ್ಯಮಂತ್ರಿ ಸೇರಿದಂತೆ ನೂರಾರು ಜನ ಒಂದೇ ಸಲ ನೆಲಕ್ಕುರುಳಿದರು ನೋಡಿ (ವಿಡಿಯೋ)
ಕೃಪೆ: E TV 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಮಾಚಲ ಪ್ರದೇಶ ಪ್ರವಾಹಕ್ಕೆ 5 ಕೋಟಿ: ಅಲ್ಲಿ ಕಾಂಗ್ರೆಸ್ ಆಡಳಿತ ಅಂತಾನ ಎಂದು ಸಿದ್ದರಾಮಯ್ಯಗೆ ಕುಟುಕಿದ ನೆಟ್ಟಿಗರು

ಹಾಸನದಲ್ಲಿ ದುರಂತ ಎಂದಾಕ್ಷಣ ನಡೆಯಲಾಗದಿದ್ದರೂ ಓಡೋಡಿ ಬಂದ ದೇವೇಗೌಡ

ಬೆಂಗಳೂರಿಗರೇ ಈ ಸುದ್ದಿಯನ್ನು ಓದಲೇ ಬೇಕು, ಇನ್ನೂ ಮೂರು ದಿನ ಕಾವೇರಿ ನೀರು ಬರಲ್ಲ

ಪಾನಿಪೂರಿ ತಿನ್ನಲು ಹೋದ ಗೆಳೆಯರ ನಡುವೆ ಗಲಾಟೆ, ಒಂದೇ ಪಂಚ್‌ಗೆ ಸ್ನೇಹಿತ ಸಾವು

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ: ಹಗ್ಗ ತುಂಡಾಗಿ ಬದುಕುಳಿದ ಮಹಿಳೆ

ಮುಂದಿನ ಸುದ್ದಿ
Show comments