Webdunia - Bharat's app for daily news and videos

Install App

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮುಸ್ಲೀಂ ಆಗಿರಲಿಲ್ಲ: ತೋಹಿದ್‌ ಜಮಾತ್‌

Webdunia
ಸೋಮವಾರ, 31 ಜುಲೈ 2017 (13:02 IST)
ಚೆನ್ನೈ: ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಎಂದೂ ಪರಿಗಣಿಸಿಲ್ಲ. ಕಲಾಂ ಅವರ ಪ್ರತಿಮೆ ಬಳಿ 'ಭಗವದ್ಗೀತೆ' ಇಟ್ಟರೆ ಯಾವುದೇ ಸಮಸ್ಯೆ ಇಲ್ಲ ಎಂದು ತಮಿಳುನಾಡು ತೋಹಿದ್‌ ಜಮಾತ್‌ (TNTJ) ಸಂಸ್ಥಾಪಕ ಪಿ.ಜೈನುಲ್‌ ಅಬಿದ್ದೀನ್‌ ಅಭಿಪ್ರಾಯಪಟ್ಟಿದ್ದಾರೆ.
 
ತಮಿಳುನಾಡಿನ ರಾಮೇಶ್ವರಂ ಕಲಾಂ ಅವರ ಹುಟ್ಟೂರು ಬಳಿ ಸ್ಥಾಪಿಸಲಾಗಿರುವ ಸ್ಮಾರಕದಲ್ಲಿ ಕಲಾಂ ಪ್ರತಿಮೆ ಪಕ್ಕ 'ಭಗವದ್ಗೀತೆ' ಇಟ್ಟ ಬಗ್ಗೆ ವಿವಾದ ಹುಟ್ಟಿಕೊಂಡಿರುವ ಬೆನ್ನಲ್ಲೇ ತಮಿಳುನಾಡು ತೋಹಿದ್‌ ಜಮಾತ್‌ ಈ  ಹೇಳಿಕೆ ನೀಡಿದೆ.  
 
ಸೇಲಂನಲ್ಲಿ ಮಾತನಾಡಿರುವ ಜೈನುಲ್‌ ಅಬಿದ್ದೀನ್‌, 'ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಅಂತಾ ಎಂದೂ ಪರಿಗಣಿಸಿಲ್ಲ. ಅವರ ಹೆಸರು ಮಾತ್ರವೇ ಅಬ್ದುಲ್ ಕಲಾಂ. ಅವರು ಎಂದೂ ಇಸ್ಲಾಂ ಧರ್ಮವನ್ನು ಪಾಲಿಸಿರಲಿಲ್ಲ. ಅವರು ನಗ್ನ ದೇವತೆಗಳನ್ನು ಪ್ರಾರ್ಥಿಸಿದರು ಹಾಗೂ ಅನೇಕ ಮುಸ್ಲಿಮೇತರ ಆಚರಣೆಗಳನ್ನೇ ಅನುಸರಿಸಿದ್ದರು' ಎಂದು ಹೇಳಿದ್ದಾರೆ.  ದೇಶಕ್ಕೆ ದುಡಿದ ಅನೇಕ ವಿಜ್ಞಾನಿಗಳ ಪೈಕಿ ಕಲಾಂ ಒಬ್ಬರು. ಅವರು ರಾಷ್ಟ್ರಪತಿ ಆಗೋವರಿಗೂ ಜನರಿಗೆ ಕಲಾಂ ಯಾರೆಂಬುವುದೇ ತಿಳಿದಿರಲಿಲ್ಲ.  ಮುಂದೆ ಯಾರದ್ರೂ ಕಲಾಂ ಪ್ರತಿಮೆ ಬಳಿ ಭಗವದ್ಗೀತೆ ಇಡಲಾಗಿದೆ ಎಂದು ಹೇಳಿದರೆ ಅದರ ಬಗ್ಗೆ ಚಿಂತಿಸಿಬೇಕಿಲ್ಲ ಇದನ್ನು ಸುಮ್ಮನೆ ನಿರ್ಲಕ್ಷಿಸಿ ಎಂದು ಜೈನುಲ್‌ ಅಬಿದ್ದೀನ್‌ ಸಲಹೆ ನೀಡಿದ್ದಾರೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಈ ಜಿಲ್ಲೆಗಳಿಗೆ ಭಾರೀ ಮಳೆ, ಹವಾಮಾನ ಇಲಾಖೆಯ ಎಚ್ಚರಿಕೆ ಗಮನಿಸಿ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ