Webdunia - Bharat's app for daily news and videos

Install App

ರೈತನಿಗೆ ದಸರಾ ಬಂಪರ್: ಹೊಲದಲ್ಲಿ ಸಿಕ್ತು 40 ಲಕ್ಷ ರೂ ಬೆಲೆಬಾಳುವ 12.93 ಕ್ಯಾರೆಟ್ ವಜ್ರ

Webdunia
ಗುರುವಾರ, 2 ಅಕ್ಟೋಬರ್ 2014 (15:22 IST)
ಮಧ್ಯಪ್ರದೇಶದ ರೈತನೊಬ್ಬನಿಗೆ ತನ್ನ ಗಣಿಗಾರಿಕೆ ಕ್ಷೇತ್ರದಲ್ಲಿ ಆಕಸ್ಮಿಕವಾಗಿ 12.93 ಕ್ಯಾರೆಟ್ ವಜ್ರ ಸಿಕ್ಕಿದ್ದು, ಅದು ಬರೊಬ್ಬರಿ 40 ಲಕ್ಷ ಬೆಲೆಯುಳ್ಳದ್ದಾಗಿದೆ ಎಂದು ತಿಳಿದು ಬಂದಿದೆ. ಪನ್ನಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ವಜ್ರವನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. 

ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ  ಪ್ರಕಟವಾದ ಸುದ್ದಿಯ ಪ್ರಕಾರ  ದೆಹ್ಲಾನ್ ಚೌಕ್ ನಿವಾಸಿ  ಅನಂದ್ ಸಿಂಗ್‌ ಎಂಬಾತನಿಗೆ ಈ  ವಜ್ರ ದೊರೆತಿದ್ದು, ಆತನದನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ. ಈ ಬೆಲೆಬಾಳುವ ವಜ್ರವನ್ನು ಪ್ರಕ್ರಿಯೆ ಪ್ರಕಾರ ಹರಾಜು ಮಾಡಿ ಹಣವನ್ನು ಆನಂದ್ ಅವರಿಗೆ ನೀಡಲಾಗುವುದು ಎಂದು  ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. 
 
 ವಜ್ರ ಹರಾಜಾದರೆ ಆನಂದ್ ಸಿಂಗ್‌ಗೆ ಅಂದಾಜು 40 ಲಕ್ಷ ರೂ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments