Webdunia - Bharat's app for daily news and videos

Install App

ದಿ. ರಾಜೀವ್ ಗಾಂಧಿ ಹೆಸರಿನ ಜಾತ್ರೆ, ಮಂದಿರದಲ್ಲಿ ಪೂಜೆ

Webdunia
ಬುಧವಾರ, 4 ಮಾರ್ಚ್ 2015 (12:59 IST)
ಎಡಬಿಡದೇ ಸುರಿಯುತ್ತಿದ್ದ ಮಳೆ ಮತ್ತು ಕೆಟ್ಟ ಹವಾಮಾನ ಲೆಕ್ಕಿಸದೇ ನೂರಾರು ಬುಡಕಟ್ಟು ಜನರು ಗುಜರಾತ್ ರಾಜಸ್ಥಾನ ಗಡಿಯ ಮಹಿಸಾಗರ ಜಿಲ್ಲೆಯ ಕುಗ್ರಾಮ ಸಾರಸ್ವದಲ್ಲಿ ಜಾತ್ರೆಗೆ ಜಮಾಯಿಸಿದ್ದರು. ಈ ಜಾತ್ರೆಯನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ನಡೆಸಲಾಗುತ್ತದೆ.ರಾಜಕೀಯ ಮುಖಂಡರು ಮತ್ತು ಸೆಲಿಬ್ರಿಟಿಗಳಿಗೆ ಮಂದಿರಗಳು ಅಪರೂಪವೇನಲ್ಲ.

ಪ್ರಧಾನಿ ಮೋದಿ ಹೆಸರಲ್ಲಿ ರಾಜಕೋಟ್‌ನಲ್ಲಿ ನಿರ್ಮಿಸಿದ್ದ ಮಂದಿರಕ್ಕೆ ಮೋದಿ ಅಸಮ್ಮತಿ ಸೂಚಿಸಿದ್ದರಿಂದ ಅದನ್ನು ತೆಗೆಯಲಾಗಿದೆ. ಆದರೆ ಸಾರಸ್ವ ಗ್ರಾಮದಲ್ಲಿ ಮೂರ್ತಿಯೊಂದರ ಜೊತೆಗೆ ರಾಜೀವ್ ಗಾಂಧಿಯನ್ನೂ ಪೂಜಿಸಲಾಗುತ್ತಿದೆ. ಈ ಬುಡಕಟ್ಟು ಜನರು ರಾಜೀವ್ ಗಾಂಧಿಗೆ ತಾವು ಋಣಿಯಾಗಿರುವುದಾಗಿ ಹೇಳಿದ್ದಾರೆ.

ತಮ್ಮ ಗ್ರಾಮಕ್ಕೆ ರಾಜೀವ್ ಗಾಂಧಿ ಭೇಟಿ ನೀಡಿದ ಬಳಿಕ ಅಭಿವೃದ್ಧಿಯಾಯಿತೆಂದು ಸಾರಸ್ವಾ ಗ್ರಾಮದ ಜನರು ದಿವಂಗತ ಪ್ರಧಾನಿಗೆ ಕ್ರೆಡಿಟ್ ನೀಡಿದ್ದಾರೆ.  1986ರ ಮಾರ್ಚ್ 22ರಂದು ಆ ಗ್ರಾಮವು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದಾಗ ರಾಜೀವ್ ಗಾಂಧಿ ಭೇಟಿ ನೀಡಿದ ಬಳಿಕ ಗ್ರಾಮದಲ್ಲಿ ಗಮನಾರ್ಹ ಬದಲಾವಣೆಯಾಗಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments