Webdunia - Bharat's app for daily news and videos

Install App

ಗರ್ಭಿಣಿ ಆನೆಗೆ ಸ್ಪೋಟಕ ತಿನಿಸಿ ಕೊಲೆ: ಕೇರಳದಲ್ಲಿ ನಡೆದ ಮನಕಲುಕುವ ಘಟನೆ

Webdunia
ಬುಧವಾರ, 3 ಜೂನ್ 2020 (09:34 IST)
ಮಲಪ್ಪುರಂ: ಹಸಿದು ಬಂದಿದ್ದ ಆನೆಗೆ ಸ್ಪೋಟಕ ಲೇಪಿತ ಪೈನಾಪಲ್ ಹಣ್ಣು ಸೇವಿಸಲು ನೀಡಿ ಗ್ರಾಮಸ್ಥರು ಕೊಂದ ಅಮಾನವೀಯ ಘಟನೆ ಕೇರಳದ ಮಲಪ್ಪುರದಲ್ಲಿ ನಡೆದಿದೆ.

 

ಈ ಫೋಟೋಗಳನ್ನು ಅರಣ್ಯಾಧಿಕಾರಿಯೊಬ್ಬರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಟ್ರೆಂಡ್ ಆಗಿದೆ. ಅಮಾನವೀಯ ಕೃತ್ಯವೆಸಗಿದ ಜನರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದಿದ್ದ ಗರ್ಭಿಣಿ ಆನೆ ನೀರಿನಲ್ಲಿ ಸಿಲುಕಿಕೊಂಡಿತ್ತು. ಇದಕ್ಕೆ ಸ್ಪೋಟಕ ತುಂಬಿದ ಅನಾನಸು ಹಣ್ಣು ನೀಡಿ ಗ್ರಾಮಸ್ಥರು ಕ್ರೂರ ಕೃತ್ಯವೆಸಗಿದ್ದಾರೆ. ಮನುಷ್ಯರ ಈ ಕ್ರೂರಾಲೋಚನೆ ಅರಿಯದ ಆನೆ ಹಣ್ಣು ಸೇವಿಸಿದ್ದು, ಬಾಯಿಯಲ್ಲೇ ಸ್ಪೋಟಕ ಸಿಡಿದಿದೆ. ಈ ವೇಳೆ ಅಪಾರ ನೋವು, ಹಿಂಸೆ ಪಟ್ಟ ಆನೆ ಮೃತಪಟ್ಟಿದೆ. ಈ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments