Webdunia - Bharat's app for daily news and videos

Install App

ಸ್ಥಿರಾಸ್ತಿ ಸಂಸ್ಥೆ ಮುಳುಗಲಿ ಅಥವಾ ಸಾಯಲಿ, ಗ್ರಾಹಕರ ಹಣ ಹಿಂತಿರುಗಿಸಬೇಕು: ಸುಪ್ರೀಂಕೋರ್ಟ್ ಖಡಕ್ ಸಂದೇಶ

Webdunia
ಬುಧವಾರ, 7 ಸೆಪ್ಟಂಬರ್ 2016 (13:48 IST)
''ನೀವು ಮುಳುಗಿರಿ ಅಥವಾ ಸಾಯಿರಿ, ಅದು ನಮಗೆ ಸಂಬಂಧಿಸಿಲ್ಲ, ಆದರೆ ನೀವು ಸ್ಥಿರಾಸ್ತಿ ಖರೀದಿದಾರರಿಗೆ ಹಣ ಹಿಂತಿರುಗಿಸಲೇ ಬೇಕು. ನಮಗೆ ನಿಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ಎಳ್ಳಷ್ಟೂ ಚಿಂತೆಯಿಲ್ಲ ''
 
ದೀಪಕ್ ಮಿಶ್ರಾ ಮತ್ತು ಆದರ್ಶ್ ಕುಮಾರ್ ಗೋಯೆಲ್ ಅವರಿದ್ದ ಸುಪ್ರೀಂಕೋರ್ಟ್ ಪೀಠವು ಸೂಪರ್‌ಟೆಕ್ ಕಂಪನಿಗೆ ಮೇಲಿನಂತೆ ಕಠಿಣ ಸಂದೇಶ ನೀಡಿದೆ. ಗೃಹ ಖರೀದಿದಾರರಿಗೆ ಹಣ ವಾಪಸ್ ನೀಡಲು ತಮ್ಮ ಬಳಿ ಹಣವಿಲ್ಲವೆಂದು ಕೆಲವು ಕಟ್ಟಡ ನಿರ್ಮಾಣಗಾರರು ಅಸಹಾಯಕತೆ ವ್ಯಕ್ತಪಡಿಸಿದಾಗ ಸುಪ್ರೀಂಕೋರ್ಟ್‌ನಿಂದ ಖಾರವಾದ ಪ್ರತಿಕ್ರಿಯೆ ಹೊರಬಿತ್ತು.

 ಸುಪ್ರೀಂಕೋರ್ಟ್ ಖಡಕ್ ಆದೇಶದಿಂದ  ತಮ್ಮ ಕನಸಿನ ಮನೆಗಳಿಗೆ ಕೊನೆಯಿಲ್ಲದೇ ಕಾಯುತ್ತಿದ್ದ ಗೃಹ ಖರೀದಿದಾರರು ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
 
ಸುಪ್ರೀಂಕೋರ್ಟ್ ಸೂಪರ್‌ಟೆಕ್ ಎಂಬ ಕಂಪನಿಗೆ 17 ಗೃಹ ಖರೀದಿ ಗ್ರಾಹಕರ ಮೊತ್ತದಲ್ಲಿ ಮಾಸಿಕ ಶೇ. 10ರಷ್ಟನ್ನು ನಾಲ್ಕು ವಾರಗಳಲ್ಲಿ ವಾಪಸ್ ನೀಡುವಂತೆ ನಿರ್ದೇಶಿಸಿದೆ. ಸೂಪರ್‍‌ಟೆಕ್ ಮುಂದಿನ ವಿಚಾರಣೆ ದಿನಾಂಕದಂದು 17 ಗ್ರಾಹಕರಿಗೆ ಪಾವತಿ ಮಾಡಿದ ರೂಪುರೇಷೆಯನ್ನು ಹಾಜರುಪಡಿಸುವಂತೆ ಸೂಚಿಸಿತು. ಸೂಪರ್‌ಟೆಕ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ಧವನ್, ಸುಪ್ರೀಂಕೋರ್ಟ್ ಬ್ಯಾಂಕರ್ ರೀತಿ ವರ್ತಿಸಬಾರದು, ಸಮಾನತೆಯ ತತ್ವವನ್ನು ಅನುಸರಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಮುಂದಿನ ಸುದ್ದಿ
Show comments