Webdunia - Bharat's app for daily news and videos

Install App

ಭಾರತೀಯ ಸೇನೆಗೆ ಹೆಚ್ಚಲಿದೆ ಬಲ: ಮಾನವರಹಿತ ಯುದ್ಧ ಟ್ಯಾಂಕರ್ ಶೀಘ್ರ ಸೇನೆಗೆ ಸೇರ್ಪಡೆ

Webdunia
ಭಾನುವಾರ, 30 ಜುಲೈ 2017 (11:51 IST)
ಚೆನ್ನೈ: ಭಾರತೀಯ ಸೇನೆಗೆ ಈಗ ಮತ್ತಷ್ಟು ಬಲಬಂದಂತಾಗಿದ್ದು, ಡಿಆರ್​ಡಿಒ ಮೊದಲ ಬಾರಿಗೆ ಮಾನವರಹಿತ ಯುದ್ಧ ಟ್ಯಾಂಕರ್ ’ಮಂತ್ರ’ವನ್ನು ಅಭಿವೃದ್ಧಿಪಡಿಸಿದ್ದು, ಕೆಲ ದಿನಗಳಲ್ಲೇ ಸೇನೆಗೆ ಸೇರ್ಪಡೆಯಾಗಲಿದೆ.
 
ಮಂತ್ರ  ಯುದ್ಧ ಟ್ಯಾಂಕರ್ ಸಂಪೂರ್ಣ ದೇಶಿಯ ನಿರ್ಮಿತ ಟ್ಯಾಂಕರ್ ಆಗಿದ್ದು, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿಯಲ್ಲಿ ಸಂಶೋಧಿಸಲಾಗಿದೆ. ಶತ್ರುಪಡೆಗಳ ಮೇಲೆ ಬೇಹುಗಾರಿಕೆ ನಡೆಸಲು, ವಿಪತ್ತು ನಿರ್ವಹಣೆ, ಭೂ ಸರ್ವೆಕ್ಷಣೆ, ಬಾಂಬ್ ಪತ್ತೆ, ಪರಮಾಣು ಮತ್ತು ಜೈವಿಕ ಅಸ್ತ್ರ ಬಳಕೆಯಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಿವೆಯಂತೆ.  ಚೀನಾ ಹಾಗೂ ಪಾಕಿಸ್ತಾನದಿಂದ ನಿರಂತರ ಕಿರುಕುಳ ಅನುಭವಿಸುತ್ತಿರುವ ಭಾರತಕ್ಕೆ ಈ ಅತ್ಯಾಧುನಿಕ ಟ್ಯಾಂಕರ್ ಗಳು ನೆರವಾಗಲಿದ್ದು, ಭಾರತದ ಭದ್ರತೆ ಮತ್ತೊಂದು ಸುತ್ತು ಗಟ್ಟಿಯಾಗಲಿದೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. 
 
ಮಂತ್ರ ಟ್ಯಾಂಕರ್  ರಿಮೋಟ್  ಮೂಲಕ ನಿಯಂತ್ರಿಸಬಹುದಾದ ಮಾನವರಹಿತ ಟ್ಯಾಂಕ್ ಇದಾಗಿದ್ದು, ಡಿಆರ್​ಡಿಒ ಚೆನ್ನೈನ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಂತ್ರ ಟ್ಯಾಂಕರ್ ಗಳನ್ನು ಮೂರು ಮಾದರಿಗಳಾಗಿ ಅಭಿವೃದ್ಧಿಪಡಿಸಲಾಗಿದ್ದು, ಮಂತ್ರ-ಎಸ್, ಮಂತ್ರಾ- ಎಂ, ಮಂತ್ರಾ-ಎನ್ ಎಂದು ವಿಂಗಡಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments