Webdunia - Bharat's app for daily news and videos

Install App

ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಯಾವುದರ ಬೆಲೆ ಇಳಿಕೆ, ಏರಿಕೆಯಾಗಿದೆ ಗೊತ್ತಾ?

Webdunia
ಶನಿವಾರ, 1 ಫೆಬ್ರವರಿ 2020 (15:29 IST)
ನವದೆಹಲಿ : ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2020-21ನೇ ಸಾಲಿನ ಬಜೆಟ್ ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸಿದ್ದು, ಇದರಲ್ಲಿ ಯಾವುದೆಲ್ಲ ಬೆಲೆ ಹೆಚ್ಚಳವಾಗಿದೆ, ಯಾವುದೆಲ್ಲಾ ಇಳಿಕೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

 

ಬೆಲೆ ಹೆಚ್ಚಳ:

ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಳ

ಪೆಟ್ರೋಲ್, ಡೀಸೆಲ್ ಮೇಲೆ ಲೀಟರ್ ಗೆ 1 ರೂ. ಹೆಚ್ಚಳ

ಚಿನ್ನ, ಬೆಳ್ಳಿ ಮೇಲೆ ಅಬಕಾರಿ ಸುಂಕ ಸೇ.2.5ರಷ್ಟು ಹೆಚ್ಚಳ

ಠೇವಣಿಗಾಗಿ ಇನ್ಯೂರೆನ್ಸ್ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

ಸೋಯಾ ಫೈಬರ್, ಸೋಯಾ ಪ್ರೋಟೀನ್ ದುಬಾರಿ

ವಾಣಿಜ್ಯ ವಾಹನಗಳು ಗ್ಯಾಸ್ ನಿಯಂತ್ರಕ ಕನ್ವರ್ಟರ್ ಆಟೋ, ಬೈಕ್, ಕಾರು ದುಬಾರಿ

ಅಡುಗೆ ಮನೆಯ ಉಪಕರಣಗಳು, ಟೇಬಲ್, ಚೀನಾ ಸೆರಾಮಿಕ್ , ಕಬ್ಬಿಣ, ಸ್ಟೀಲ್, ಸತು ದುಬಾರಿ

ಪೇಪರ್ ಗಳ ಮೇಲೆ ಶೇ.5ರಷ್ಟು ತೆರಿಗೆ ಹೆಚ್ಚಳ

ಕಚ್ಚಾ ಸಕ್ಕರೆ, ಕೃಷಿ, ಉತ್ಪನ್ನಗಳು, ಸ್ಕಿಮ್ಡ್, ಹಾಲು, ಮದ್ಯ,

ಚಪ್ಪಲಿ, ಫರ್ನಿಚರ್ ಮೇಲೆ ಆಮದು ಸುಂಕ ಹೆಚ್ಚಳ

ಗೋಡಂಬಿ, ಫಾಮ್ ಎಣ್ಣೆ ದುಬಾರಿ

ಪಿವಿಸಿ, ಕೇಬಲ್ , ಸಿಸಿ ಕ್ಯಾಮರಾ, ಸಿಸಿಟಿವಿ, ವಿಡಿಯೋ ರೆಕಾರ್ಡ್, ಟಿವಿ ದುಬಾರಿ

ಬೆಲೆ ಇಳಿಕೆ:

ಹಾಗೇ ಡಯಾಲಿಸಿಸ್ ಯಂತ್ರದ ಬೆಲೆ ಇಳಿಕೆ

ನ್ಯೂಸ್ ಫ್ರಿಂಟ್, ಕೃತಕ ಕಿಡ್ನಿ, ಚರ್ಮೋತ್ಪನ್ನ, ಬೇಳೆಕಾಳು, ಗೊಬ್ಬರ, ಬೀಜಗಳ ಬೆಲೆಯಲ್ಲಿ ಇಳಿಕೆ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

ಮುಂದಿನ ಸುದ್ದಿ
Show comments