Webdunia - Bharat's app for daily news and videos

Install App

ಶರಿಯತ್ ಕೋರ್ಟ್‌ಗಳನ್ನು ನಿವಾರಿಸಿ: ಸುಪ್ರೀಂಕೋರ್ಟ್‌ಗೆ ಮುಸ್ಲಿಂ ವಕೀಲೆ ಮನವಿ

Webdunia
ಬುಧವಾರ, 7 ಸೆಪ್ಟಂಬರ್ 2016 (19:53 IST)
ನ್ಯಾಯಾಂಗ ಕುರಿತು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುವ ಶರಿಯತ್ ಕೋರ್ಟ್‌ಗಳನ್ನು ನಿವಾರಿಸುವಂತೆ ಮುಸ್ಲಿಂ ಮಹಿಳಾ ನ್ಯಾಯವಾದಿ ಮಂಗಳವಾರ ಸುಪ್ರೀಂಕೋರ್ಟ್‌ಗೆ ಒತ್ತಾಯಿಸಿದ್ದಾರೆ.

ದೇಶದಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್, ಜಿಲ್ಲಾ ಕೋರ್ಟ್ ಮತ್ತು ಕೌಟುಂಬಿಕ ಕೋರ್ಟ್‌ಗಳು ಫೆಡರಲ್ ಶರಿಯತ್ ಕೋರ್ಟ್‌ಗಳ ಜತೆಗಿವೆ. ಒಕ್ಕೂಟ ಶರಿಯತ್ ಕೋರ್ಟ್ ಜತೆ ಅಭಿವೃದ್ಧಿಯಾದ ನ್ಯಾಯಾಂಗ ವ್ಯವಸ್ಥೆ ಅಸ್ತಿತ್ವದಲ್ಲಿರುವಾಗ, ಈ ಮೂಲಭೂತವಾದಿಗಳಿಗೆ ತೃಪ್ತಿಯಾಗದೇ ದರ್ ಉಲ್ ಖಾಜಾ ರೀತಿಯಲ್ಲಿ ಅವರದ್ದೇ ಶರಿಯತ್ ಕೋರ್ಟ್‌ಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಫರಾ ಫೈಜ್ ಆರೋಪಿಸಿದರು. 
 
ಎಐಎಂಪಿಎಲ್‌ಬಿ, ಭಾರತೀಯ ಮುಸ್ಲಿಂ ಮಹಿಳಾ ಆಂದೋಳನ ಮತ್ತು ಪಾಕ್‌ನ ಹಫೀಜ್ ಮಹಮ್ಮದ್ ಸಯೀದ್ ಜಮತ್ ಉದ್ ದವಾ ನಡುವೆ ಯಾವುದೇ ವ್ಯತ್ಯಾಸವಿಲ್ಲ.  ಹಫೀಜ್ ಕೂಡ ನ್ಯಾಯ ತೀರ್ಮಾನದ ಹೆಸರಿನಲ್ಲಿ, ಶೀಘ್ರ ಮತ್ತು ಅಗ್ಗದ ನ್ಯಾಯದ ಶರಿಯತ್ ಕೋರ್ಟ್ ನಡೆಸುತ್ತಿದ್ದಾನೆ ಎಂದು ನ್ಯಾಯವಾದಿ ಹೇಳಿದರು.
 
ಮುಸ್ಲಿಂ ಮಹಿಳೆಯರು ಈಗಲೂ ಅಸುರಕ್ಷಿತರಾಗದಿದ್ದು, ಮಹಿಳೆಯರಿಗೆ ತಾರತಮ್ಯ ಈ ಕಾನೂನುಗಳಿಂದ ನಿವಾರಣೆಯಾಗಿಲ್ಲ. ಟ್ರಿಪಲ್ ತಲಾಕ್ ಇಸ್ಲಾಮಿಕ್ ತತ್ವಕ್ಕೆ ವಿರುದ್ಧವಾಗಿದ್ದು, ಎಐಎಂಪಿಎಲ್‌ಬಿ ಅದನ್ನು ಸಮರ್ಥಿಸಿಕೊಂಡಿದೆ ಎಂದು ಅವರು ಪ್ರತಿಪಾದಿಸಿದರು. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ಇಸ್ರೇಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ನಗಲೂ ಆಗದ ಅಳಲೂ ಆಗದ ಸ್ಥಿತಿ

Karnataka Weather: ಈ ವಾರ ಮಳೆಯಿದೆಯೇ, ಎಲ್ಲೆಗೆ ಹೆಚ್ಚು ಮಳೆ ಇಲ್ಲಿದೆ ಹವಾಮಾನ ವರದಿ

ರಾಜಾ ರಘುವಂಶಿ ಪ್ರಕರಣ: ಸೋನಮ್ ಜತೆ ಸಂಪರ್ಕದಲ್ಲಿದ್ದ ಮತ್ತಿಬ್ಬರು ಅರೆಸ್ಟ್‌, ಇವರ ಪಾತ್ರವೇನು ಗೊತ್ತಾ

ದೊಡ್ಡ ದುರಂತ ಬೆನ್ನಲ್ಲೇ ಏರ್‌ ಇಂಡಿಯಾಗೆ ಬಾಂಬ್ ಬೆದರಿಕೆ: ನವದೆಹಲಿಗೆ ಹೊರಟಿದ್ದ ವಿಮಾನ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ

ಬೃಹತ್‌ ರ‍್ಯಾಲಿ ವೇಳೆ ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹರಿದ ಜಗನ್‌ಮೋಹನ್‌ ರೆಡ್ಡಿ ಕಾರು

ಮುಂದಿನ ಸುದ್ದಿ
Show comments