Webdunia - Bharat's app for daily news and videos

Install App

ಬಾಂಗ್ಲಾ ರೆಸ್ಟೋರೆಂಟ್ ದಾಳಿಯ ಕೈವಾಡ ಐಸಿಸ್ ಉಗ್ರರದ್ದಲ್ಲ..ಜಮೈತುಲ್ ಮುಜಾಹಿದ್ದೀನ್ ಕೃತ್ಯ

Webdunia
ಭಾನುವಾರ, 3 ಜುಲೈ 2016 (12:47 IST)
ಬಾಂಗ್ಲಾದ ರೆಸ್ಟೊರೆಂಟ್ ಮೇಲೆ ದಾಳಿ ಮಾಡಿ 20 ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದ 7 ಉಗ್ರರು ಐಸಿಸ್‌ಗೆ ಸೇರಿದವರಲ್ಲ, ಈ ದಾಳಿಯ ಹಿಂದೆ ಜಮೈತುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಎಂದು ಬಾಂಗ್ಲಾದ್ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ತಿಳಿಸಿದ್ದಾರೆ. 
ಹಂತಕರು ಶಿಕ್ಷಿತರಾಗಿರಲಿಲ್ಲ. ಕೇವಲ ಅವರೆಲ್ಲಾ ಫ್ಯಾಶನ್‌ಗಾಗಿಯೇ ಉಗ್ರರಾದರೆಂದು ಗೃಹ ಸಚಿವಾಲಯ ತಿಳಿಸಿದೆ. ಇದೇ ವೇಳೆ ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸರು ದಾಳಿ ನಡೆದ ಹೋಲಿ ಆರ್ಟಿಸನ್ ಬೇಕರಿ ರೆಸ್ಟೊರೆಂಟ್ ಸುತ್ತಮುತ್ತಲಿನ ಭಾಗದಲ್ಲಿ ತಪಾಸಣೆ ನಡೆಸಿದ್ದರು ಎಂದು ತಿಳಿಸಿದ್ದರು. 
 
ಹೋಟೆಲ್ ಮೇಲೆ ದಾಳಿಗೈದ ಉಗ್ರರು ಹತ್ಯೆಗೈದ ಬಳಿಕ ಅವರ ಪೂರ್ವಾಪರ ಮಾಹಿತಿ ಪರಿಶೀಲಿಸಿದ ಬಾಂಗ್ಲಾ ಸೇನೆ. ಹೆಸರು ಹಾಗೂ ವಿಳಾಸದ ಗುರುತು ಆಧಾರದ ಮೇಲೆ ಸೆರೆಹಿಡಿದ ಉಗ್ರನ ವಿಚಾರಣೆ ನಡೆಸಿದ್ದಾರೆ. ಆತ ಹೇಳಿದ ಮಾಹಿತಿಯಂತೆ ಅವರೆಲ್ಲರೂ ಬಾಂಗ್ಲಾದ ನಿಷೇಧಿತ ಜಮೈತುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರು ಎಂದು ತಿಳಿಸಿದ್ದಾರೆ. 
 
ಅಲ್ಲದೇ ರಂಜಾನ್ ತಿಂಗಳಲ್ಲಿ ಈ ರೀತಿಯ ದಾಳಿ ಆಘಾತ ತಂದಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದರು. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ದಾಳಿಯನ್ನು ಖಂಡಿಸಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವ ಇಲಾಖೆ ನೋಡಿದ್ರೂ ಕಮಿಷನ್ ಕಮಿಷನ್ ಕಮಿಷನ್: ಬಿವೈ ವಿಜಯೇಂದ್ರ

ಭಷ್ಟಚಾರ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಜಮೀರ್ ಅಹ್ಮದ್‌

Viral video: ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆಯ ನಡು ರಸ್ತೆಯಲ್ಲೇ ಎಳೆದಾಡಿದ ಯುವಕರು

‌ತಿರುಮಲ ವೆಂಕಟೇಶ್ವರ ದೇವರ ಭಕ್ತರಿಗೆ ಗುಡ್‌ನ್ಯೂಸ್‌: ಲಡ್ಡುಗಾಗಿ ಇನ್ನೂ ಗಂಟೆಗಟ್ಟಲೆ ಕಾಯಬೇಕಿಲ್ಲ

ಅಮೀರ್ ಖಾನ್ ಭೇಟಿಯಾದ ಸಿಎಂ ಸಿದ್ದರಾಮಯ್ಯ ಸಂವೇದನಾಶೀಲ ನಟ ಎಂದಿದ್ದೇ ತಪ್ಪಾಯ್ತು

ಮುಂದಿನ ಸುದ್ದಿ
Show comments