Webdunia - Bharat's app for daily news and videos

Install App

ಸ್ಮಶಾನದಿಂದ ಶವಗಳನ್ನು ಕದ್ದೊಯ್ದ ಕಳ್ಳರು..!

Webdunia
ಶುಕ್ರವಾರ, 28 ನವೆಂಬರ್ 2014 (08:57 IST)
ಎಂಥೆಂಥಾ ಕಳ್ಳರಿರುತ್ತಾರೆ ಅಂತೀರಾ. ಸ್ಮಶಾನದಲ್ಲಿ ಹೂತಿಟ್ಟಿದ್ದ ಶವಗಳನ್ನು ಸಹ ಬಿಡುತ್ತಿಲ್ಲ ಇಂದಿನ ಕಳ್ಳರು. ಹೌದು. ಇದು ನಡೆದದ್ದು  ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ.

ಇಲ್ಲಿನ ಒಂದು ಸ್ಮಶಾನದಿಂದ ಕಳೆದ ಕೆಲ ದಿನಗಳಲ್ಲಿ 5 ಶವಗಳನ್ನ ಕದ್ದೊಯ್ಯಲಾಗಿದೆ. ಸಮಾಧಿಗಳನ್ನು  ಕೆಡವಿ ಶವಗಳನ್ನ ಹೊತ್ತೊಯ್ಯಲಾಗಿದೆ. ಶವವನ್ನು ಹುಗಿದ ಜಾಗದಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಶವ ಮಾತ್ರ ಕಾಣುತ್ತಿಲ್ಲ.
 
ಕಳ್ಳಸಾಗಣೆಗಾರರು ಈ ಕೃತ್ಯವನ್ನು ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತೀವೃ ಹುಡುಕಾಟ ನಡೆಸಿದ್ದಾರೆ. ಸ್ಮಗ್ಲರ್‌ಗಳು ಮಾನವನ ದೇಹದ ಮೂಳೆಗಳನ್ನ  ಪಶ್ಚಿಮಬಂಗಾಳ ಮತ್ತು ನೆರೆಯ ನೇಪಾಳ ದೇಶಕ್ಕೆ ರವಾನಿಸಿ ಹಣ ಸಂಪಾದಿಸುತ್ತಾರೆ ಎಂದು ಹೇಳಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments